ನದಿ ಸೇರುತ್ತಿದೆ ತೀರ

-ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಕರಾವಳಿ ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದಿಂದ ಹರಿದು ಬರುವ 50ಕ್ಕೂ ಹೆಚ್ಚು ಜೀವ ನದಿಗಳ ಪ್ರವಾಹದಿಂದ ನದಿ ತೀರದ ಭೂಮಿ ನದಿಯ ಒಡಲು ಸೇರಿ ಮಣ್ಣು ನಾಶವಾಗುತ್ತಿದೆ. ಕಡಲ್ಕೊರೆತದಂತೆ ನದಿ ಕೊರೆತದ ಸಮಸ್ಯೆ ವ್ಯವಸ್ಥೆಯ ಗಮನಕ್ಕೆ ಬಾರದೆ ಕೃಷಿಕರಿಗೆ, ನದಿ ತೀರ ವಾಸಿಗಳಿಗೆ ತೊಂದರೆಯಾಗಿದೆ. ಕಳೆದ ಹಲವಾರು ವರ್ಷದಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ಭಾಗದ 3 ನದಿಗಳಾದ ಸೀತಾ, ಸ್ವರ್ಣಾ ಮತ್ತು ಮಡಿಸಾಲು ನದಿಗಳಿಂದ ನದಿ ತೀರದ ಕೃಷಿ ಭೂಮಿ, ತೆಂಗಿನ ತೋಟ … Continue reading ನದಿ ಸೇರುತ್ತಿದೆ ತೀರ