ಚಂದ್ರಯಾನ -3 ಯಶಸ್ವಿ ಉಡಾವಣೆ ಹಿಂದಿದ್ದಾರೆ ‘ರಾಕೆಟ್ ಮಹಿಳೆ’ ರಿತು ಶ್ರೀವಾಸ್ತವ
ಶ್ರೀಹರಿಕೋಟಾ: ಭಾರತ ಕಾತರದಿಂದ ಕಾಯುತ್ತಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ-3 ಯೋಜನೆ ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಯೋಜನೆಯ ನಿರ್ದೇಶಕಿ ‘ರಾಕೆಟ್ ಮಹಿಳೆ’ ವಿಜ್ಞಾನಿ ರಿತು ಶ್ರೀವಾಸ್ತವ. ಇದನ್ನೂ ಓದಿ: ಗೋವಾ ಬೀಚ್ನಲ್ಲಿ ಕನ್ನಡತಿ ಖ್ಯಾತಿಯ ಸಾರಾ ಅಣ್ಣಯ್ಯ; ನಿಜ ಜೀವನದಲ್ಲಿ ಹೀಗಿದ್ದಾರಾ ಎಂದ ಫ್ಯಾನ್ಸ್! ವಿಜ್ಞಾನಿ ರಿತು ಶ್ರೀವಾಸ್ತವ ಯಾರು?:ಇಸ್ರೋ ವಿಜ್ಞಾನಿಯಾಗಿರುವ ರಿತು, ಚಂದ್ರಯಾನ-3 ಯೋಜನೆಯ ನಿರ್ದೇಶಕಿಯೂ ಹೌದು. ಉತ್ತರ ಪ್ರದೇಶದ ಲಖನ್ ಮೂಲದವರಾದ ಇವರು, ಮಂಗಳಯಾನ ಯೋಜನೆಯಲ್ಲೂ ಉಪನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಚಂದ್ರಯಾನ-3 ಯೋಜನೆಯ … Continue reading ಚಂದ್ರಯಾನ -3 ಯಶಸ್ವಿ ಉಡಾವಣೆ ಹಿಂದಿದ್ದಾರೆ ‘ರಾಕೆಟ್ ಮಹಿಳೆ’ ರಿತು ಶ್ರೀವಾಸ್ತವ
Copy and paste this URL into your WordPress site to embed
Copy and paste this code into your site to embed