ವೆಟ್ವೆಲ್ ಸ್ಥಾವರಕ್ಕೆ ಅಪಾಯ: ಕೆತ್ತಿಕಲ್ನಲ್ಲಿ ಗುಡ್ಡ ಕೊರೆದು ಹೆದ್ದಾರಿಗೆ ಮಣ್ಣು ಪೂರೈಕೆ
ಧನಂಜಯ ಗುರುಪುರ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಚತುಷ್ಪಥ ಕಾಮಗಾರಿ ಮುಂದುವರಿದಿರುವ ಕೆತ್ತಿಕಲ್ ಬಳಿ ಗುಡ್ಡದ ಮೇಲ್ಗಡೆ ಭಾರಿ ಪ್ರಮಾಣದಲ್ಲಿ ಮಣ್ಣು ಕೊರೆಯಲಾಗಿದ್ದು, ಗುಡ್ಡದ ಮೇಲ್ಭಾಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕುಡ್ಸೆಂಪ್ನ ವೆಟ್ವೆಲ್ ಸ್ಥಾವರಕ್ಕೆ ತೀವ್ರ ಅಪಾಯ ಎದುರಾಗಿದೆ. ಕೆತ್ತಿಕಲ್ ಬಳಿ ಹೆದ್ದಾರಿ ಎತ್ತರೀಕರಿಸಲು ಪಕ್ಕದ ಗುಡ್ಡ ಕೊರೆದು ಮಣ್ಣು ತುಂಬಿಸಲಾಗುತ್ತಿದೆ. ಮಣ್ಣು ತೆಗೆಯಲಾದ ಗುಡ್ಡದ ಇಳಿಜಾರು ಪ್ರದೇಶದ ಮೇಲ್ಗಡೆ ತಿರುವೈಲು ವಾರ್ಡ್ ವ್ಯಾಪ್ತಿಯ ಅಮೃತನಗರ ವಸತಿ ಬಡಾವಣೆ ಇದೆ. ಪ್ರಸಕ್ತ ಇಲ್ಲಿ ಸುಮಾರು 250 … Continue reading ವೆಟ್ವೆಲ್ ಸ್ಥಾವರಕ್ಕೆ ಅಪಾಯ: ಕೆತ್ತಿಕಲ್ನಲ್ಲಿ ಗುಡ್ಡ ಕೊರೆದು ಹೆದ್ದಾರಿಗೆ ಮಣ್ಣು ಪೂರೈಕೆ
Copy and paste this URL into your WordPress site to embed
Copy and paste this code into your site to embed