ಕೊಚ್ಚಿನ್ನಿಂದ ಮುಂಬೈವರೆಗೆ; ರಿಷಭ್ ಶೆಟ್ಟಿ ಹೊಸ ಪ್ರಯಾಣ
ಮುಂಬೈ: ‘ಕಾಂತಾರ’ ಚಿತ್ರದ ಪ್ರಮೋಷನ್ಗಾಗಿ ರಿಷಭ್ ಶೆಟ್ಟಿ ಕೆಲವು ದಿನಗಳ ಹಿಂದೆ ಬೇರೆಬೇರೆ ರಾಜ್ಯಗಳಿಗೆ ಭೇಟಿ ಕೊಟ್ಟು, ಈಗ ಮತ್ತೊಮ್ಮೆ ಅವರು ಕೊಚ್ಚಿನ್ನಿಂದ ಮುಂಬೈವರೆಗೂ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿ ಅವರು ಹೋಗಿರುವುದು ಧನ್ಯವಾದ ಸಮರ್ಪಿಸಲಿಕ್ಕೆ. ಇದನ್ನೂ ಓದಿ: ‘ನೀವು ಒಂದ್ ಸಲ ಹೊಗಳಿದ್ರೆ …’; ರಜನಿಕಾಂತ್ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಭ್ ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರವು ಸೆ. 30ರಂದು ಕನ್ನಡದಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಪಡೆದಿತ್ತು. ಆ ನಂತರ ತೆಲುಗು, … Continue reading ಕೊಚ್ಚಿನ್ನಿಂದ ಮುಂಬೈವರೆಗೆ; ರಿಷಭ್ ಶೆಟ್ಟಿ ಹೊಸ ಪ್ರಯಾಣ
Copy and paste this URL into your WordPress site to embed
Copy and paste this code into your site to embed