ಡಿಕೆಶಿ ಎಸೆದ ಹೊಸ ದಾಳಕ್ಕೆ ಜೆಡಿಎಸ್ ನಾಯಕರು ಜಂಪ್ ಆಗ್ತಾರಾ?
ಬೆಂಗಳೂರು: ತಮ್ಮ ಪಕ್ಷಗಳಿಂದ ಬಿಜೆಪಿಗೆ ವಲಸೆ ಹೋದವರ ಕ್ಷೇತ್ರಗಳಲ್ಲಿ ರಿವರ್ಸ್ ಆಪರೇಷನ್ ನಡೆಸುವುದು ಹಾಗೂ ಜೆಡಿಎಸ್ನ ಅಸಮಾಧಾನಿತರಿಗೆ ಆದ್ಯತೆ ಕೊಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದಾರೆ. ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು ‘ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ. ಮಸ್ಕಿ, ಹೊಸಕೋಟೆಯಲ್ಲಿ ಪಕ್ಷ ಬಿಟ್ಟು ಹೋದವರ ಜಾಗಕ್ಕೆ ಬೇರೆಯವರು ಬಂದಿದ್ದಾರೆ. ಹೀಗೆ ಒಬ್ಬರು ಖಾಲಿಯಾದರೆ ಆ ಸ್ಥಾನಕ್ಕೆ ಬೇರೆಯವರು ಬರುತ್ತಾರೆ. ಜೆಡಿಎಸ್ನಿಂದ ಸೋತವರು ಅರ್ಜಿ ಹಾಕಿದ್ದಾರೆ. ರಾಜಕೀಯ ನಿಂತ ನೀರಲ್ಲ, ಏನೂಬೇಕಾದರೂ ಸಾಧ್ಯವಾಗಬಹುದು ಎಂದು ಡಿ.ಕೆ.ಶಿವಕುಮಾರ್ … Continue reading ಡಿಕೆಶಿ ಎಸೆದ ಹೊಸ ದಾಳಕ್ಕೆ ಜೆಡಿಎಸ್ ನಾಯಕರು ಜಂಪ್ ಆಗ್ತಾರಾ?
Copy and paste this URL into your WordPress site to embed
Copy and paste this code into your site to embed