ಹಳೆಯ ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ರಾಜ್ಯಗಳ ಗತಿ ಏನು?: ಆರ್ಬಿಐ ವರದಿಯಲ್ಲಿ ಆತಂಕಕಾರಿ ಸಂಗತಿ
ಮುಂಬೈ: ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ವಾಪಸು ತರಬೇಕೆಂಬ ಬಲವಾದ ಬೇಡಿಕೆಯು ಸರ್ಕಾರಿ ನೌಕರರಿಂದ ಕೇಳಿಬರುತ್ತಿದೆ. ಕೆಲ ರಾಜ್ಯಗಳು ಒಪಿಎಸ್ ಮರುಜಾರಿಗೊಳಿಸಿವೆ. ಮತ್ತೆ ಕೆಲವು ರಾಜ್ಯಗಳ ಮರುಜಾರಿಗೆ ಮುಂದಾಗಿದೆ. ಆದರೆ, ಒಪಿಎಸ್ಗೆ ವಾಪಸಾಗುವುದರಿಂದ ತಲೆದೋರಬಹುದಾದ ಹಣಕಾಸು ಬಿಕಟ್ಟು, ಆರ್ಥಿಕ ಸಂಕಷ್ಟ, ಅಭಿವೃದ್ಧಿ ಯೋಜನೆಗಳಿಗೆ ಅಡಚಣೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ವರದಿಯೊಂದು ಈಗ ಆತಂಕ ವ್ಯಕ್ತಪಡಿಸಿದೆ. ಕೆಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಗೆ (OPS) ಹಿಂದಿರುಗಿದರೆ ಆ ರಾಜ್ಯಗಳ ಹಣಕಾಸಿನ ಮೇಲೆ ಭಾರಿ ಹೊರೆ ಬೀಳುತ್ತದೆ, … Continue reading ಹಳೆಯ ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ರಾಜ್ಯಗಳ ಗತಿ ಏನು?: ಆರ್ಬಿಐ ವರದಿಯಲ್ಲಿ ಆತಂಕಕಾರಿ ಸಂಗತಿ
Copy and paste this URL into your WordPress site to embed
Copy and paste this code into your site to embed