ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮರೆತ ಆರೋಗ್ಯ ಇಲಾಖೆ..ಕೆಮ್ಮು, ಗಂಟಲು ನೋವು, ಜ್ವರಕ್ಕೆ ಜನ ಹೈರಾಣ..!
ಬೆಂಗಳೂರು: ರಾಜ್ಯದಲ್ಲಿ ವಾತಾವರಣದಲ್ಲಿ ಬದಲಾವಣೆಯಾಗಿದೆ. ಚಳಿ ಕಡಿಮೆಯಾಗುತ್ತಿದ್ದು, ಬಿಸಿಲಿನ ಝಳ ಏರುತ್ತಿದೆ. ಈ ನಡುವೆ ನೆಗಡಿ, ವೈರಲ್ ಫೀವರ್ನಂಥ ಸೋಂಕು ರೋಗಗಳು ಶರವೇಗದಲ್ಲಿ ಹರಡುತ್ತಿದ್ದು, ಜನರನ್ನು ಹೈರಾಣಾಗಿಸುತ್ತಿದೆ. ಸರ್ಕಾರಿ, ಖಾಸಗಿ, ಕ್ಲಿನಿಕ್ ಎನ್ನದೆ ಎಲ್ಲ ಆಷ್ಪತ್ರೆಗಳ ಎದುರು ಜನ ಉಸಿರಾಟ ತೊಂದರೆ, ಕೆಮ್ಮು, ಗಂಟಲು ನೋವು, ಮೂಗು ಕಟ್ಟುವಿಕೆ, ಜ್ವರ, ತಲೆನೋವು, ಮೈಕೈನೋವಿನಂತಹ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದಾಗಿ ವರದಿಯಾಗಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಉಸಿರಾಟದ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ವಿಕ್ಟೋರಿಯಾ, ಬೌರಿಂಗ್, ಕೆ.ಸಿ.ಜನರಲ್ ಸೇರಿದಂತೆ ಎಲ್ಲೆಡೆ ಹೆಚ್ಚಿನ … Continue reading ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮರೆತ ಆರೋಗ್ಯ ಇಲಾಖೆ..ಕೆಮ್ಮು, ಗಂಟಲು ನೋವು, ಜ್ವರಕ್ಕೆ ಜನ ಹೈರಾಣ..!
Copy and paste this URL into your WordPress site to embed
Copy and paste this code into your site to embed