ಬೆಂಗಳೂರು ಸ್ಫೋಟ ಸಂಚಿನ ಹಿಂದಿದೆ ಆ ಒಂದು ದ್ವೇಷ

ಬೆಂಗಳೂರು: ರಾಜ್ಯದಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ಹಾಕಿದ್ದ ಆರು ಉಗ್ರರ ಪೈಕಿ ಪೊಲೀಸರು ಐವರನ್ನು ಬಂಧಿಸಿದ್ದು, ಓರ್ವ ತಲೆಮಾರಿಸಿಕೊಂಡಿದ್ದಾನೆ. ಉಗ್ರರನ್ನು ಪೊಲೀಸರು ಸೆದೆ ಬಡಿಯುವ ಮೂಲಕ ನಡೆಯಬೇಕಾಗಿದ್ದ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಬಂಧಿತರನ್ನು ಸೈಯದ್​ ಸುಹೇಲ್​, ಉಮರ್, ಜುನೈದ್, ಮುದಾಸಿರ್ ಮತ್ತು ಜಾಹಿದ್ ಎಂದು ಗುರುತಿಸಲಾಗಿದ್ದು, ಆರೋಪಿಗಳ ಬಳಿ ಇದ್ದ 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್ … Continue reading ಬೆಂಗಳೂರು ಸ್ಫೋಟ ಸಂಚಿನ ಹಿಂದಿದೆ ಆ ಒಂದು ದ್ವೇಷ