ಬೆಂಗ್ಳೂರಿಗೆ ಕೆಟ್ಟ ಹೆಸರು ತರ್ತಿದ್ದಾರೆ: ಮೋಹನ್​ ದಾಸ್​ ಪೈ ನಡೆಗೆ ರಮೇಶ್​ ಎನ್​.ಆರ್​. ಬೇಸರ, ಬಹಿರಂಗ ಚರ್ಚೆಗೆ ಆಹ್ವಾನ

ಬೆಂಗಳೂರು: ಭಾರಿ ಮಳೆಯಿಂದ ಸಿಲಿಕಾನ್​ ಸಿಟಿಯ ಕೆಲ ಭಾಗಗಳಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ನಗರದ ಅವ್ಯವಸ್ಥೆಗಳ ಬಗ್ಗೆ ಟೀಕಿಸಿ, ಐಟಿಬಿಟಿ ಕಂಪನಿಗಳ ಸ್ಥಳಾಂತರದ ಬಗ್ಗೆ ಮಾತನ್ನಾಡಿದ್ದಲ್ಲದೆ, “ಬೆಂಗಳೂರು ಉಳಿಸಿ” ಅಭಿಯಾನ ಪ್ರಾರಂಭಿಸಿರುವ ಐಟಿ ಕ್ಷೇತ್ರದ ದಿಗ್ಗಜ ಮೋಹನ್​ ದಾಸ್​ ಪೈ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್​ ಎನ್​.ಆರ್​., ಪೈ ಅವರನ್ನು ಬಹಿರಂಗ … Continue reading ಬೆಂಗ್ಳೂರಿಗೆ ಕೆಟ್ಟ ಹೆಸರು ತರ್ತಿದ್ದಾರೆ: ಮೋಹನ್​ ದಾಸ್​ ಪೈ ನಡೆಗೆ ರಮೇಶ್​ ಎನ್​.ಆರ್​. ಬೇಸರ, ಬಹಿರಂಗ ಚರ್ಚೆಗೆ ಆಹ್ವಾನ