ಇನ್ನೊಂದು ಹೊಸ ಥ್ರಿಲ್ಲರ್ನಲ್ಲಿ ರವಿಚಂದ್ರನ್; ಏಪ್ರಿಲ್ನಲ್ಲಿ ಚಿತ್ರ ಪ್ರಾರಂಭ
ಬೆಂಗಳೂರು: ‘ದೃಶ್ಯ’, ‘ಆ ದೃಶ್ಯ’, ‘ರವಿ ಬೋಪಣ್ಣ’ ಮುಂತಾದ ಥ್ರಿಲ್ಲರ್ ಚಿತ್ರಗಳ ನಂತರ ರವಿಚಂದ್ರನ್, ಈಗ ಇನ್ನೊಂದು ಹೊಸ ಥ್ರಿಲ್ಲರ್ನಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬಾರಿ ಅವರು ಲೀಗಲ್ ಥ್ರಿಲ್ಲರ್ನಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಇದನ್ನೂ ಓದಿ: ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮಾತು ಕೊಟ್ಟಿದ್ದೇನೆ; ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದ ಮುನಿರತ್ನ ಈ ಹಿಂದೆ ರಮೇಶ್ ಅರವಿಂದ್ ನಿರ್ದೇಶನದ ‘ಆಕ್ಸಿಡೆಂಟ್’, ‘ಲಾಸ್ಟ್ ಬಸ್’, ‘ಅಮೃತ್ ಅಪಾರ್ಟ್ಮೆಂಟ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಜಿ9 ಕಮ್ಯುನಿಕೇಶನ್ ಮೀಡಿಯ … Continue reading ಇನ್ನೊಂದು ಹೊಸ ಥ್ರಿಲ್ಲರ್ನಲ್ಲಿ ರವಿಚಂದ್ರನ್; ಏಪ್ರಿಲ್ನಲ್ಲಿ ಚಿತ್ರ ಪ್ರಾರಂಭ
Copy and paste this URL into your WordPress site to embed
Copy and paste this code into your site to embed