ಇನ್ನೊಂದು ಹೊಸ ಥ್ರಿಲ್ಲರ್​ನಲ್ಲಿ ರವಿಚಂದ್ರನ್​; ಏಪ್ರಿಲ್​ನಲ್ಲಿ ಚಿತ್ರ ಪ್ರಾರಂಭ

ಬೆಂಗಳೂರು: ‘ದೃಶ್ಯ’, ‘ಆ ದೃಶ್ಯ’, ‘ರವಿ ಬೋಪಣ್ಣ’ ಮುಂತಾದ ಥ್ರಿಲ್ಲರ್​ ಚಿತ್ರಗಳ ನಂತರ ರವಿಚಂದ್ರನ್​, ಈಗ ಇನ್ನೊಂದು ಹೊಸ ಥ್ರಿಲ್ಲರ್​ನಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಈ ಬಾರಿ ಅವರು ಲೀಗಲ್​ ಥ್ರಿಲ್ಲರ್​ನಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಇದನ್ನೂ ಓದಿ: ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮಾತು ಕೊಟ್ಟಿದ್ದೇನೆ; ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದ ಮುನಿರತ್ನ ಈ ಹಿಂದೆ ರಮೇಶ್​ ಅರವಿಂದ್​ ನಿರ್ದೇಶನದ ‘ಆಕ್ಸಿಡೆಂಟ್​’, ‘ಲಾಸ್ಟ್​ ಬಸ್​’, ‘ಅಮೃತ್​ ಅಪಾರ್ಟ್​ಮೆಂಟ್ಸ್​’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಜಿ9 ಕಮ್ಯುನಿಕೇಶನ್ ಮೀಡಿಯ … Continue reading ಇನ್ನೊಂದು ಹೊಸ ಥ್ರಿಲ್ಲರ್​ನಲ್ಲಿ ರವಿಚಂದ್ರನ್​; ಏಪ್ರಿಲ್​ನಲ್ಲಿ ಚಿತ್ರ ಪ್ರಾರಂಭ