ರವಿಚಂದ್ರನ್, ರಮ್ಯಾ ಈಗ ಕೆಸಿಸಿ ಬ್ರ್ಯಾಂಡ್ ಅಂಬಾಸಿಡರ್
ಬೆಂಗಳೂರು: ಫೆಬ್ರವರಿ 11 ಮತ್ತು 12ರಂದು ನಡೆಯಲಿರುವ ಕರ್ನಾಟಕ ಚಲನಚಿತ್ರ ಕಪ್ನ ಮೂರನೇ ಸೀಸನ್ನ ಅಂಬಾಸಿಡರ್ ಆಗಿ ರವಿಚಂದ್ರನ್ ಹಾಗೂ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ. ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರದಲ್ಲಿ ‘ಡಾಲಿ’ ಧನಂಜಯ್; ಹೆಸರು ರಿವೀಲ್ ಆಯ್ತು! ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಟೂರ್ನಿಯಲ್ಲಿ ಆಡುವ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಶಿವರಾಜಕುಮಾರ್, ಸುದೀಪ್, ಉಪೇಂದ್ರ, ಗಣೇಶ್, ಧ್ರುವ ಸರ್ಜಾ, ಶರಣ್, ಧನಂಜಯ ಸೇರಿದಂತೆ ಹಲವರರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಟೂರ್ನಿಯ ಕುರಿತು ಹಲವು ಮಹತ್ವದ … Continue reading ರವಿಚಂದ್ರನ್, ರಮ್ಯಾ ಈಗ ಕೆಸಿಸಿ ಬ್ರ್ಯಾಂಡ್ ಅಂಬಾಸಿಡರ್
Copy and paste this URL into your WordPress site to embed
Copy and paste this code into your site to embed