‘ರಾಮಾಯಣ’ ಚಿತ್ರೀಕರಣಕ್ಕೆ ಸಜ್ಜು..ಮೌನಕ್ಕೆ ಜಾರಿದ ಯಶ್​, ಮತ್ತಿತರ ಪಾತ್ರದಾರಿಗಳು!

ಮುಂಬೈ: ರಾಮಾಯಣ ಚಿತ್ರೀಕರಣಕ್ಕೆ ಮುನ್ನ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಮಿತಿಗೊಳಿಸಿದ್ದಾರೆ. ಇದನ್ನೂ ಓದಿ: ಇಸ್ಲಾಮಿಕ್​ ಉಗ್ರರ ಕೃತ್ಯ..300 ಅಪಹೃತ ಶಾಲಾ ಮಕ್ಕಳು 2ವಾರದ ನಂತರ ಬಿಡುಗಡೆ! ನಿತೇಶ್ ತಿವಾರಿ ನಾಯಕತ್ವದ ತಂಡವು ‘ರಾಮಾಯಣ’ ಚಿತ್ರೀಕರಣವನ್ನು ಏಪ್ರಿಲ್ ಮಧ್ಯದಿಂದ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಇದಕ್ಕೂ ಮೊದಲು, ಪ್ರಮುಖ ಪಾತ್ರಧಾರಿಗಳಾದ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಸಾರ್ವಜನಿಕ ಪ್ರದರ್ಶನಗಳನ್ನು ಸೀಮಿತಗೊಳಿಸುತ್ತಿದ್ದಾರೆ. ಹೀಗಿರಲು ಸ್ವತಃ ನಿರ್ಮಾಪಕ ನಿತೇಶ್ ತಿವಾರಿ ಸೂಚಿಸಿದ್ದಾರೆ ಎನ್ನಲಾಗಿದೆ. ಹಿಂದು … Continue reading ‘ರಾಮಾಯಣ’ ಚಿತ್ರೀಕರಣಕ್ಕೆ ಸಜ್ಜು..ಮೌನಕ್ಕೆ ಜಾರಿದ ಯಶ್​, ಮತ್ತಿತರ ಪಾತ್ರದಾರಿಗಳು!