ಕರೊನಾ ಔಷಧ ಬಿಡುಗಡೆ ಬೆನ್ನಲ್ಲೇ ಪತಂಜಲಿಗೆ ಕೇಂದ್ರ ಸರ್ಕಾರದ ಶಾಕ್​…!

ನವದೆಹಲಿ: ಬಾಬಾ ರಾಮ್‌ದೇವ್‌ರ ಪತಂಜಲಿ ಸಂಸ್ಥೆಯು ಕರೊನಾಗೆ ರೋಗಕ್ಕೆ ಕರೊನಿಲ್ ಆ್ಯಂಡ್ ಸ್ವಾಸರಿ ಹೆಸರಿನ ಔಷಧವನ್ನು ಬಿಡುಗಡೆ ಮಾಡಿದೆ. ಈ ಔಷಧವು ಕೇವಲ ಏಳು ದಿನಗಳಲ್ಲಿ ಸೋಂಕಿತರನ್ನು ಗುಣಪಡಿಸುತ್ತದೆ ಎಂದೂ ಹೇಳಿದೆ. ಆದರೆ ಕೇಂದ್ರ ಸರ್ಕಾರ, ಈ ಔಷಧವನ್ನು ಪರೀಕ್ಷಿಸಿ ಖಚಿತ ಪಡಿಸುವವರೆಗೂ ಇದನ್ನು ಪ್ರಚಾರ ಮಾಡಬಾರದು ಎಂದು ಪತಂಜಲಿ ಸಂಸ್ಥೆಗೆ ಸೂಚಿಸಿದೆ. ಎರಡು ರೀತಿಯ ಪ್ರಯೋಗಳನ್ನು ಮಾಡಿದ ನಂತರ ಔಷಧವನ್ನು ಬಿಡುಗಡೆ ಮಾಡಲಾಗಿದೆ. ಕ್ಲಿನಿಕಲ್ ಕಂಟ್ರೋಲ್ಡ್ ಅಧ್ಯಯನದಲ್ಲಿ ದೇಶದಾದ್ಯಂತ 280 ಸೋಂಕಿತರಿಗೆ ಈ ಔಷಧವನ್ನು ನೀಡಲಾಗಿತ್ತು. … Continue reading ಕರೊನಾ ಔಷಧ ಬಿಡುಗಡೆ ಬೆನ್ನಲ್ಲೇ ಪತಂಜಲಿಗೆ ಕೇಂದ್ರ ಸರ್ಕಾರದ ಶಾಕ್​…!