ಕರೊನಾ ಔಷಧ ಬಿಡುಗಡೆ ಬೆನ್ನಲ್ಲೇ ಪತಂಜಲಿಗೆ ಕೇಂದ್ರ ಸರ್ಕಾರದ ಶಾಕ್…!
ನವದೆಹಲಿ: ಬಾಬಾ ರಾಮ್ದೇವ್ರ ಪತಂಜಲಿ ಸಂಸ್ಥೆಯು ಕರೊನಾಗೆ ರೋಗಕ್ಕೆ ಕರೊನಿಲ್ ಆ್ಯಂಡ್ ಸ್ವಾಸರಿ ಹೆಸರಿನ ಔಷಧವನ್ನು ಬಿಡುಗಡೆ ಮಾಡಿದೆ. ಈ ಔಷಧವು ಕೇವಲ ಏಳು ದಿನಗಳಲ್ಲಿ ಸೋಂಕಿತರನ್ನು ಗುಣಪಡಿಸುತ್ತದೆ ಎಂದೂ ಹೇಳಿದೆ. ಆದರೆ ಕೇಂದ್ರ ಸರ್ಕಾರ, ಈ ಔಷಧವನ್ನು ಪರೀಕ್ಷಿಸಿ ಖಚಿತ ಪಡಿಸುವವರೆಗೂ ಇದನ್ನು ಪ್ರಚಾರ ಮಾಡಬಾರದು ಎಂದು ಪತಂಜಲಿ ಸಂಸ್ಥೆಗೆ ಸೂಚಿಸಿದೆ. ಎರಡು ರೀತಿಯ ಪ್ರಯೋಗಳನ್ನು ಮಾಡಿದ ನಂತರ ಔಷಧವನ್ನು ಬಿಡುಗಡೆ ಮಾಡಲಾಗಿದೆ. ಕ್ಲಿನಿಕಲ್ ಕಂಟ್ರೋಲ್ಡ್ ಅಧ್ಯಯನದಲ್ಲಿ ದೇಶದಾದ್ಯಂತ 280 ಸೋಂಕಿತರಿಗೆ ಈ ಔಷಧವನ್ನು ನೀಡಲಾಗಿತ್ತು. … Continue reading ಕರೊನಾ ಔಷಧ ಬಿಡುಗಡೆ ಬೆನ್ನಲ್ಲೇ ಪತಂಜಲಿಗೆ ಕೇಂದ್ರ ಸರ್ಕಾರದ ಶಾಕ್…!
Copy and paste this URL into your WordPress site to embed
Copy and paste this code into your site to embed