ಅಯೋಧ್ಯೆಯಲ್ಲಿ ‘ರಾಮ ಸೇತು’ ಚಿತ್ರದ ಶುಭಾರಂಭ

ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರ ‘ರಾಮ ಸೇತು’ವಿನ ಮುಹೂರ್ತ ಸಮಾರಂಭ ಇಂದು ಉತ್ತರಪ್ರದೇಶದ ಅಯೋಧ್ಯಾ ನಗರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡವು ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಿತು. ಪೂಜೆಯ ಫೋಟೋವನ್ನು ಅಕ್ಷಯ್ ಕುಮಾರ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. “ಇಂದು ಅಯೋಧ್ಯೆಯಲ್ಲಿ ರಾಮಸೇತು ಶುಭಾರಂಭದ ಸಮಯದಲ್ಲಿ ಭಗವಾನ್ ಶ್ರೀರಾಮ ದೇವರ ಆಶೀರ್ವಾದ ಲಭಿಸಿತು. ಜೈಶ್ರೀರಾಮ್” ಎಂದು ಬರೆದಿದ್ದಾರೆ. ಇದನ್ನೂ ಓದಿ: ಮೈಸೂರು ಬಾನುಲಿಯಲ್ಲಿ ‘ಉಲಿ … Continue reading ಅಯೋಧ್ಯೆಯಲ್ಲಿ ‘ರಾಮ ಸೇತು’ ಚಿತ್ರದ ಶುಭಾರಂಭ