ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದೆ, ಎಲ್ಲರೂ ವಿವಾದಗಳನ್ನು ದೂರವಿಟ್ಟು ಒಗ್ಗಟ್ಟಾಗಿರಬೇಕು: ಮೋಹನ್​ ಭಾಗವತ್

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಂತರ ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದ್ದು, ಎಲ್ಲರೂ ವಿವಾದಗಳಿಂದ ದೂರ ಇರಬೇಕು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಕರೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋಹನ್​ ಭಾಗವತ್​, ಪ್ರಧಾನಿ ಮಾಡಿದ ತಪಸ್ಸನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಜೈ ಶ್ರೀರಾಮ್’​ ಘೋಷಣೆ ಕೇಳುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ರಾಹುಲ್​ ಗಾಂಧಿ; ವಿಡಿಯೋ ವೈರಲ್ ದೇಶದಲ್ಲಿ ರಾಮರಾಜ್ಯ ನಿರ್ಮಾನವಾಗಲಿದ್ದು, ಪ್ರತಿಯೊಬ್ಬರೂ ವಿವಾದಗಳಿಂದ ದೂರವಿರಬೇಕು. ಪ್ರಧಾನಿ ಮೋದಿ … Continue reading ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲಿದೆ, ಎಲ್ಲರೂ ವಿವಾದಗಳನ್ನು ದೂರವಿಟ್ಟು ಒಗ್ಗಟ್ಟಾಗಿರಬೇಕು: ಮೋಹನ್​ ಭಾಗವತ್