ರಾಮಮಂದಿರ ಪ್ರತಿಷ್ಠಾಪನೆ ಪಂಡಿತ್​ ಲಕ್ಷ್ಮೀಕಾಂತ ನೇತೃತ್ವ; ವೇದಪರಿಣತ 121 ವಿದ್ವಾಂಸರಿಂದ ಪ್ರತಿಷ್ಠಾಪನಾ ಕಾರ್ಯ

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮಮಂದಿರದಲ್ಲಿನ ಪ್ರತಿಷ್ಠಾಪನೆ ನೇತೃತ್ವವನ್ನು ಶಿವಾಜಿ ಪುರೋಹಿತರ ವಂಶಸ್ಥ, ವಾರಾಣಸಿಯ ವೈದಿಕ ಸಂಪ್ರದಾಯದ ವಿದ್ವಾಂಸ, 86 ವರ್ಷದ ಹಿರಿಯ ಪಂಡಿತ್​ ಲಕ್ಷ್ಮೀಕಾಂತ ಮಥುರನಾಥ ದೀತ್​ ವಹಿಸಲಿದ್ದಾರೆ. ಇವರು ಹದಿನೇಳನೇ ಶತಮಾನದಲ್ಲಿ ಕಾಶಿಯ ಪ್ರಸಿದ್ಧ ವಿದ್ವಾಂಸ, ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ ನೇತೃತ್ವ ವಹಿಸಿದ್ದ ಗಂಗಾಭಟ್ಟ ಅವರ ವಂಶಸ್ಥರು. ಅಯೋಧ್ಯೆಯ ರಾಮಮಂದಿರದಲ್ಲಿ 2024ರ ಜ. 22ರಂದು ನೆರವೇರಲಿರುವ ರಾಮ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಕಾರ್ಯದ ಮುಂದಾಳತ್ವವನ್ನು ಲಕ್ಷ್ಮೀಕಾಂತ ದೀತ್​ ವಹಿಸಲಿದ್ದಾರೆ. ಈ ಪ್ರತಿಷ್ಠಾಪನೆಯಲ್ಲಿ ದೇಶಾದ್ಯಂತದ ವಿವಿಧ … Continue reading ರಾಮಮಂದಿರ ಪ್ರತಿಷ್ಠಾಪನೆ ಪಂಡಿತ್​ ಲಕ್ಷ್ಮೀಕಾಂತ ನೇತೃತ್ವ; ವೇದಪರಿಣತ 121 ವಿದ್ವಾಂಸರಿಂದ ಪ್ರತಿಷ್ಠಾಪನಾ ಕಾರ್ಯ