ರಾಮಮಂದಿರ ಪ್ರತಿಷ್ಠಾಪನೆ ಪಂಡಿತ್ ಲಕ್ಷ್ಮೀಕಾಂತ ನೇತೃತ್ವ; ವೇದಪರಿಣತ 121 ವಿದ್ವಾಂಸರಿಂದ ಪ್ರತಿಷ್ಠಾಪನಾ ಕಾರ್ಯ
ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮಮಂದಿರದಲ್ಲಿನ ಪ್ರತಿಷ್ಠಾಪನೆ ನೇತೃತ್ವವನ್ನು ಶಿವಾಜಿ ಪುರೋಹಿತರ ವಂಶಸ್ಥ, ವಾರಾಣಸಿಯ ವೈದಿಕ ಸಂಪ್ರದಾಯದ ವಿದ್ವಾಂಸ, 86 ವರ್ಷದ ಹಿರಿಯ ಪಂಡಿತ್ ಲಕ್ಷ್ಮೀಕಾಂತ ಮಥುರನಾಥ ದೀತ್ ವಹಿಸಲಿದ್ದಾರೆ. ಇವರು ಹದಿನೇಳನೇ ಶತಮಾನದಲ್ಲಿ ಕಾಶಿಯ ಪ್ರಸಿದ್ಧ ವಿದ್ವಾಂಸ, ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ ನೇತೃತ್ವ ವಹಿಸಿದ್ದ ಗಂಗಾಭಟ್ಟ ಅವರ ವಂಶಸ್ಥರು. ಅಯೋಧ್ಯೆಯ ರಾಮಮಂದಿರದಲ್ಲಿ 2024ರ ಜ. 22ರಂದು ನೆರವೇರಲಿರುವ ರಾಮ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಕಾರ್ಯದ ಮುಂದಾಳತ್ವವನ್ನು ಲಕ್ಷ್ಮೀಕಾಂತ ದೀತ್ ವಹಿಸಲಿದ್ದಾರೆ. ಈ ಪ್ರತಿಷ್ಠಾಪನೆಯಲ್ಲಿ ದೇಶಾದ್ಯಂತದ ವಿವಿಧ … Continue reading ರಾಮಮಂದಿರ ಪ್ರತಿಷ್ಠಾಪನೆ ಪಂಡಿತ್ ಲಕ್ಷ್ಮೀಕಾಂತ ನೇತೃತ್ವ; ವೇದಪರಿಣತ 121 ವಿದ್ವಾಂಸರಿಂದ ಪ್ರತಿಷ್ಠಾಪನಾ ಕಾರ್ಯ
Copy and paste this URL into your WordPress site to embed
Copy and paste this code into your site to embed