ಅಂಬರೀಷ್ ಸವಿ ನೆನಪು: ರಾಜೇಂದ್ರ ಸಿಂಗ್ ಬಾಬು ಕಲೆ ಹಾಕಿದ ಆ ದಿನಗಳು
| ಪ್ರಮೋದ ಮೋಹನ ಹೆಗಡೆ ನಟ ಅಂಬರೀಷ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದಲ್ಲಿ ‘ಜಲೀಲ’ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಭರವಸೆಯ ನಟನಾಗಿ ಮಿಂಚಿದ್ದರು. ನಂತರ ‘ರಂಗನಾಯಕಿ’, ‘ಮಸಣದ ಹೂವು’ ‘ಚಕ್ರವ್ಯೆಹ’ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಮಾಡಿ, ತಮ್ಮ ಸಹಜ ಅಭಿನಯದಿಂದ ಜನಪ್ರಿಯತೆ ಗಳಿಸಿದರು. ರಾಜಕೀಯದಲ್ಲಿಯೂ ಛಾಪು ಮೂಡಿಸಿದ ನಟ ಅಂಬರೀಷ್. ಅವರ ವೃತ್ತಿ ಜೀವನದಲ್ಲಿ ‘ಅಂತ’ ಸಿನಿಮಾ ಒಂದು ಮೈಲುಗಲ್ಲು. ಆ ಚಿತ್ರದಲ್ಲಿದ್ದ ‘ಕುತ್ತೇ, ಕನ್ವರ್ ನಹೀ..ಕನ್ವರ್ಲಾಲ್ ಬೋಲೋ’ ಡೈಲಾಗ್ ಈಗಲೂ ಎಷ್ಟೋ … Continue reading ಅಂಬರೀಷ್ ಸವಿ ನೆನಪು: ರಾಜೇಂದ್ರ ಸಿಂಗ್ ಬಾಬು ಕಲೆ ಹಾಕಿದ ಆ ದಿನಗಳು
Copy and paste this URL into your WordPress site to embed
Copy and paste this code into your site to embed