ಸುಶಾಂತ್ ವಿವಾದದಲ್ಲಿ ನಮ್ಮ ಪಕ್ಷ ತಲೆಹಾಕಲ್ಲ: ರಾಜ್ ಠಾಕ್ರೆ
ಸುಶಾಂತ್ ಸಾವಿನ ಬೆನ್ನಲ್ಲೇ ಬಾಲಿವುಡ್ನಲ್ಲಿನ ನೆಪೋಟಿಸಂ ಬಗ್ಗೆ ಹಲವಾರು ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಹೊರಗಿನ ಪ್ರತಿಭೆಗಳಿಗೆ ಬಾಲಿವುಡ್ನಲ್ಲಿ ಮನ್ನಣೆ ನೀಡುವುದಿಲ್ಲ ಎಂಬ ಮಾತುಗಳು ಹೇಳಿಬರುತ್ತಿವೆ. ಒಂದಷ್ಟು ಸಂಸ್ಥೆಗಳು ಇಡೀ ಬಾಲಿವುಡ್ನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದರ್ಬಾರ್ ಮಾಡುತ್ತಿವೆ ಎಂದೂ ಆರೋಪಗಳು ಹೇಳಿಬರುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಎಂಎನ್ಸಿ ಪಕ್ಷ, ಸಿನಿಮಾ ವಿಚಾರದಲ್ಲಿ ನೆಪೋಟಿಸಂ ಎದುರಾದರೆ, ನಮ್ಮ ಗಮನಕ್ಕೆ ತನ್ನಿ, ಅಂಥವರಿಗೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದಿತ್ತು. ಇದೀಗ ಆ ಹೇಳಿಕೆ ಉಲ್ಟಾ ಹೊಡೆದಿದೆ. ಇದನ್ನೂ ಓದಿ: ‘ಮರ್ಡರ್’ … Continue reading ಸುಶಾಂತ್ ವಿವಾದದಲ್ಲಿ ನಮ್ಮ ಪಕ್ಷ ತಲೆಹಾಕಲ್ಲ: ರಾಜ್ ಠಾಕ್ರೆ
Copy and paste this URL into your WordPress site to embed
Copy and paste this code into your site to embed