ಸುಶಾಂತ್​ ವಿವಾದದಲ್ಲಿ ನಮ್ಮ ಪಕ್ಷ ತಲೆಹಾಕಲ್ಲ: ರಾಜ್​ ಠಾಕ್ರೆ

ಸುಶಾಂತ್​ ಸಾವಿನ ಬೆನ್ನಲ್ಲೇ ಬಾಲಿವುಡ್​ನಲ್ಲಿನ ನೆಪೋಟಿಸಂ ಬಗ್ಗೆ ಹಲವಾರು ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಹೊರಗಿನ ಪ್ರತಿಭೆಗಳಿಗೆ ಬಾಲಿವುಡ್​ನಲ್ಲಿ ಮನ್ನಣೆ ನೀಡುವುದಿಲ್ಲ ಎಂಬ ಮಾತುಗಳು ಹೇಳಿಬರುತ್ತಿವೆ. ಒಂದಷ್ಟು ಸಂಸ್ಥೆಗಳು ಇಡೀ ಬಾಲಿವುಡ್​ನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದರ್ಬಾರ್ ಮಾಡುತ್ತಿವೆ ಎಂದೂ ಆರೋಪಗಳು ಹೇಳಿಬರುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಎಂಎನ್​ಸಿ ಪಕ್ಷ, ಸಿನಿಮಾ ವಿಚಾರದಲ್ಲಿ ನೆಪೋಟಿಸಂ ಎದುರಾದರೆ, ನಮ್ಮ ಗಮನಕ್ಕೆ ತನ್ನಿ, ಅಂಥವರಿಗೆ ನಾವು ತಕ್ಕ ಪಾಠ ಕಲಿಸುತ್ತೇವೆ ಎಂದಿತ್ತು. ಇದೀಗ ಆ ಹೇಳಿಕೆ ಉಲ್ಟಾ ಹೊಡೆದಿದೆ. ಇದನ್ನೂ ಓದಿ: ‘ಮರ್ಡರ್​’ … Continue reading ಸುಶಾಂತ್​ ವಿವಾದದಲ್ಲಿ ನಮ್ಮ ಪಕ್ಷ ತಲೆಹಾಕಲ್ಲ: ರಾಜ್​ ಠಾಕ್ರೆ