ಕುತೂಹಲ ಕೆರಳಿಸುತ್ತಿದೆ ರಾಜ್ ಬಿ.ಶೆಟ್ಟಿ ಮುಂದಿನ ಚಿತ್ರ; ಟೈಟಲ್ ಹೇಳದೆ ಸುಳಿವು ಕೊಟ್ಟ ನಟ-ನಿರ್ದೇಶಕ!

ಬೆಂಗಳೂರು: ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೇ ಹೆಸರು ಮಾಡಿ, ಚಿತ್ರರಸಿಕರಿಗೆ ಮೊಟ್ಟೆಯ ಅರಿವು ಮೂಡಿಸಿದ ನಟ ರಾಜ್.ಬಿ.ಶೆಟ್ಟಿ, ಇದೀಗ ಹೊಸ ಸಿನಿಮಾದತ್ತ ಸದ್ದಿಲ್ಲದೇ ಹೆಜ್ಜೆಯಿಟ್ಟಿದ್ದಾರೆ. ಕರಾವಳಿ ಮಣ್ಣಿನ ಸೊಗಡು ಹೊಂದಿರುವ ನಟ ರಾಜ್, ತಮ್ಮ ಅಮೋಘ ಅಭಿನಯ, ಪಾತ್ರಗಳ ಆಯ್ಕೆ, ಬರಹದಿಂದಲೇ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಸದಾ ಹಸನ್ಮುಖಿಯಾಗಿರುವ ರಾಜ್.ಬಿ. ಶೆಟ್ಟಿ, ಕನ್ನಡಿಗರನ್ನು ಚಿತ್ರದಲ್ಲಿ ಮಾತ್ರ ನಗಿಸದೇ, ಪರದೆಯ ಹೊರಗೂ ಜನರನ್ನು ನಕ್ಕು ನಲಿಸುವ ಕಲಾವಿದ. ಸದ್ಯ ಈ ಕಲಾವಿದ ಇದೀಗ … Continue reading ಕುತೂಹಲ ಕೆರಳಿಸುತ್ತಿದೆ ರಾಜ್ ಬಿ.ಶೆಟ್ಟಿ ಮುಂದಿನ ಚಿತ್ರ; ಟೈಟಲ್ ಹೇಳದೆ ಸುಳಿವು ಕೊಟ್ಟ ನಟ-ನಿರ್ದೇಶಕ!