ದಕ್ಷಿಣ ಕಮಾಂಡ್ನಲ್ಲಿ ತರಬೇತಿನಿರತ ಯೋಧರಿಗಾಗಿ ಸಂಚರಿಸಲಿವೆ ಯೋಧರ ಸ್ಪೆಷಲ್ ರೈಲುಗಳು
ನವದೆಹಲಿ: ಸೇನಾಪಡೆಯ ದಕ್ಷಿಣ ಕಮಾಂಡ್ನ ಬೆಂಗಳೂರು, ಬೆಳಗಾವಿ ಮತ್ತು ಸಿಕಂದರಾಬಾದ್ನಲ್ಲಿ ತರಬೇತಿ ಪೂರ್ಣಗೊಳಿಸಿ ಉತ್ತರ ಮತ್ತು ಪೂರ್ವ ಕಮಾಂಡ್ಗಳಲ್ಲಿ ಸೇವೆಗೆ ನಿಯೋಜನೆಗೊಂಡಿರುವ ಯೋಧರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ಯೋಧರ ಸ್ಪೆಷಲ್ ರೈಲುಗಳ ಸಂಚಾರ ಏರ್ಪಡಿಸಲು ಚಿಂತನೆ ನಡೆಸಿದೆ. ಮೇ 3ರವರೆಗೆ ಲಾಕ್ಡೌನ್ ವಿಸ್ತರಣೆಗೊಂಡಿದ್ದು, ಅಲ್ಲಿಯವರೆಗೂ ರೈಲು ಸಂಚಾರ ಸಂಪೂರ್ಣ ನಿಷೇಧಗೊಂಡಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದರೂ, ನಿಯೋಜಿತ ಸ್ಥಾನಗಳಿಗೆ ತೆರಳಲು ಯೋಧರು ಕೂಡ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ, ಗೃಹ ಇಲಾಖೆ ಮತ್ತು ರೈಲ್ವೆ ಇಲಾಖೆಗಳು … Continue reading ದಕ್ಷಿಣ ಕಮಾಂಡ್ನಲ್ಲಿ ತರಬೇತಿನಿರತ ಯೋಧರಿಗಾಗಿ ಸಂಚರಿಸಲಿವೆ ಯೋಧರ ಸ್ಪೆಷಲ್ ರೈಲುಗಳು
Copy and paste this URL into your WordPress site to embed
Copy and paste this code into your site to embed