ದಕ್ಷಿಣ ಕಮಾಂಡ್​ನಲ್ಲಿ ತರಬೇತಿನಿರತ ಯೋಧರಿಗಾಗಿ ಸಂಚರಿಸಲಿವೆ ಯೋಧರ ಸ್ಪೆಷಲ್​ ರೈಲುಗಳು

ನವದೆಹಲಿ: ಸೇನಾಪಡೆಯ ದಕ್ಷಿಣ ಕಮಾಂಡ್​ನ ಬೆಂಗಳೂರು, ಬೆಳಗಾವಿ ಮತ್ತು ಸಿಕಂದರಾಬಾದ್​ನಲ್ಲಿ ತರಬೇತಿ ಪೂರ್ಣಗೊಳಿಸಿ ಉತ್ತರ ಮತ್ತು ಪೂರ್ವ ಕಮಾಂಡ್​ಗಳಲ್ಲಿ ಸೇವೆಗೆ ನಿಯೋಜನೆಗೊಂಡಿರುವ ಯೋಧರನ್ನು ಕರೆದೊಯ್ಯಲು ರೈಲ್ವೆ ಇಲಾಖೆ ಯೋಧರ ಸ್ಪೆಷಲ್​ ರೈಲುಗಳ ಸಂಚಾರ ಏರ್ಪಡಿಸಲು ಚಿಂತನೆ ನಡೆಸಿದೆ. ಮೇ 3ರವರೆಗೆ ಲಾಕ್​ಡೌನ್​ ವಿಸ್ತರಣೆಗೊಂಡಿದ್ದು, ಅಲ್ಲಿಯವರೆಗೂ ರೈಲು ಸಂಚಾರ ಸಂಪೂರ್ಣ ನಿಷೇಧಗೊಂಡಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದರೂ, ನಿಯೋಜಿತ ಸ್ಥಾನಗಳಿಗೆ ತೆರಳಲು ಯೋಧರು ಕೂಡ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ, ಗೃಹ ಇಲಾಖೆ ಮತ್ತು ರೈಲ್ವೆ ಇಲಾಖೆಗಳು … Continue reading ದಕ್ಷಿಣ ಕಮಾಂಡ್​ನಲ್ಲಿ ತರಬೇತಿನಿರತ ಯೋಧರಿಗಾಗಿ ಸಂಚರಿಸಲಿವೆ ಯೋಧರ ಸ್ಪೆಷಲ್​ ರೈಲುಗಳು