ಹಳಿಗಳ ಮೇಲೆ ಧರಣಿ ಕೂತ ರೈತ ಪ್ರತಿಭಟನಾಕಾರರು; ಕೆಲವೆಡೆ ರೈಲು ಸಂಚಾರ ವ್ಯತ್ಯಯ

ನವದೆಹಲಿ: ಉತ್ತರಪ್ರದೇಶದ ಲಖೀಂಪುರ್​ ಖೇರಿಯಲ್ಲಿ ಘಟನೆಯನ್ನು ವಿರೋಧಿಸಿ ಸಂಯುಕ್ತ ಕಿಸಾನ್​ ಮೋರ್ಚಾ ಕರೆದಿರುವ ‘ರೈಲ್ ರೋಕೋ’ ಅಂಗವಾಗಿ ಇಂದು ಹಲವು ಪ್ರಮುಖ ಸ್ಥಳಗಳಲ್ಲಿ ರೈಲುಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಜಾಬ್​, ಹರಿಯಾಣ ಮತ್ತು ಇತರ ಭಾಗಗಳಲ್ಲಿ ರೈಲು ಹಳಿಗಳ ಮೇಲೆ ರೈತರು ಧರಣಿ ಕೂತಿರುವ ಚಿತ್ರಣ ಕಂಡುಬಂದಿದೆ. ಹಲವೆಡೆ ರೈಲುಗಳ ಸಮಯದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾಯುತ್ತಾ ಕುಳಿತ ದೃಶ್ಯಗಳೂ ಕಂಡುಬಂದಿವೆ. ಲಖೀಂಪುರ್​ ಖೇರಿಯಲ್ಲಿ ನಾಲ್ಕು ಜನ ರೈತರ ಸಾವಿಗೆ ಕಾರಣವಾದ ಕಾರು ಕೇಂದ್ರ ಕಿರಿಯ ಗೃಹ … Continue reading ಹಳಿಗಳ ಮೇಲೆ ಧರಣಿ ಕೂತ ರೈತ ಪ್ರತಿಭಟನಾಕಾರರು; ಕೆಲವೆಡೆ ರೈಲು ಸಂಚಾರ ವ್ಯತ್ಯಯ