ಹಳಿಗಳ ಮೇಲೆ ಧರಣಿ ಕೂತ ರೈತ ಪ್ರತಿಭಟನಾಕಾರರು; ಕೆಲವೆಡೆ ರೈಲು ಸಂಚಾರ ವ್ಯತ್ಯಯ
ನವದೆಹಲಿ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಘಟನೆಯನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆದಿರುವ ‘ರೈಲ್ ರೋಕೋ’ ಅಂಗವಾಗಿ ಇಂದು ಹಲವು ಪ್ರಮುಖ ಸ್ಥಳಗಳಲ್ಲಿ ರೈಲುಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪಂಜಾಬ್, ಹರಿಯಾಣ ಮತ್ತು ಇತರ ಭಾಗಗಳಲ್ಲಿ ರೈಲು ಹಳಿಗಳ ಮೇಲೆ ರೈತರು ಧರಣಿ ಕೂತಿರುವ ಚಿತ್ರಣ ಕಂಡುಬಂದಿದೆ. ಹಲವೆಡೆ ರೈಲುಗಳ ಸಮಯದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಾಯುತ್ತಾ ಕುಳಿತ ದೃಶ್ಯಗಳೂ ಕಂಡುಬಂದಿವೆ. ಲಖೀಂಪುರ್ ಖೇರಿಯಲ್ಲಿ ನಾಲ್ಕು ಜನ ರೈತರ ಸಾವಿಗೆ ಕಾರಣವಾದ ಕಾರು ಕೇಂದ್ರ ಕಿರಿಯ ಗೃಹ … Continue reading ಹಳಿಗಳ ಮೇಲೆ ಧರಣಿ ಕೂತ ರೈತ ಪ್ರತಿಭಟನಾಕಾರರು; ಕೆಲವೆಡೆ ರೈಲು ಸಂಚಾರ ವ್ಯತ್ಯಯ
Copy and paste this URL into your WordPress site to embed
Copy and paste this code into your site to embed