‘ನಾನು ಭಾರತದ ಸೇನೆಯಿಂದ ಪ್ರೂಫ್​ ಕೇಳಲ್ಲ’ ಎಂದ ರಾಹುಲ್​ ಗಾಂಧಿ!

ಜಮ್ಮು: 2016ರಲ್ಲಿ ಪಾಕಿಸ್ತಾನದ ಎಲ್‌ಒಸಿ ಬಳಿ ಭಯೋತ್ಪಾದಕ ಶಿಬಿರಗಳ ಮೇಲೆ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್‌ಗಳನ್ನು ಪ್ರಶ್ನಿಸಿ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ನೀಡಿದ್ದ ಹೇಳಿಕೆಯನ್ನು ರಾಹುಲ್ ಗಾಂಧಿ “ಹಾಸ್ಯಾಸ್ಪದ” ಎಂದು ಕರೆದ್ದಾರೆ. ದಿಗ್ವಿಜಯ್​ ಸಿಂಗ್​ರ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ. ಜಮ್ಮುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ‘ದಿಗ್ವಿಜಯ ಸಿಂಗ್ ಹೇಳಿರುವುದನ್ನು ನಾನು ಒಪ್ಪುವುದಿಲ್ಲ. ನಾವು ನಮ್ಮ ಸೇನೆಯನ್ನು ಸಂಪೂರ್ಣವಾಗಿ ನಂಬುತ್ತೇವೆ. ಭಾರತೀಯ ಸೇನೆ ಏನಾದರೂ ಮಾಡಿದರೆ ಸಾಕ್ಷಿ … Continue reading ‘ನಾನು ಭಾರತದ ಸೇನೆಯಿಂದ ಪ್ರೂಫ್​ ಕೇಳಲ್ಲ’ ಎಂದ ರಾಹುಲ್​ ಗಾಂಧಿ!