ಸ್ವಂತ ಖರ್ಚಿನಲ್ಲಿ ಗಣಿತ ಲ್ಯಾಬ್ ತೆರೆದು ಮಾದರಿಯಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ

ಯಾದಗಿರಿ: ಮಕ್ಕಳು ಓದಿದರೆಷ್ಟು ಬಿಟ್ಟರೆಷ್ಟು… ಸಂಬಳ ಬಂದರೆ ಸಾಕು ಅಂತಾ ಹೇಳುವ ಶಿಕ್ಷಕರ ನಡುವೆ ಇಲ್ಲೊಬ್ಬ ಶಿಕ್ಷಕ ಸ್ವಂತ ಖರ್ಚಿನಲ್ಲಿಯೇ ಗಣಿತ ಲ್ಯಾಬ್ ತೆರೆದು ಮಾದರಿಯಾಗಿದ್ದಾರೆ. ಶಹಪೂರ ತಾಲೂಕಿನ ಸಗರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ವಿಶ್ವನಾಥ್ ಎಂಬುವವರು ಲ್ಯಾಬ್ ತಯಾರಿಸಿ ಮಕ್ಕಳಿಗೆ ಕೊಡುಗೆ ನೀಡಿದ್ದಾರೆ. ಕರೊನಾ ಲಾಕ್​ಡೌನ್​ನಲ್ಲಿ ಸುಮ್ಮನೆ ಕೂರದೆ ಮಕ್ಕಳ ಒಳಿತಿಗಾಗಿ ಸ್ವಂತ ದುಡ್ಡಿನಲ್ಲಿ ಲ್ಯಾಬ್ ತಯಾರಿಸಿದ್ದಾರೆ. ಮನೆಯಲ್ಲಿ ಸಿಗುವ ಕೆಲ ಕಚ್ಚಾ ವಸ್ತುಗಳಿಂದ ಅದ್ಭುತವಾದ ಲ್ಯಾಬ್ ತಯಾರಿಸಿದ್ದಾರೆ. ಇದೀಗ ಲ್ಯಾಬ್ ನೋಡಿ … Continue reading ಸ್ವಂತ ಖರ್ಚಿನಲ್ಲಿ ಗಣಿತ ಲ್ಯಾಬ್ ತೆರೆದು ಮಾದರಿಯಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ