ಕರೊನಾ ಲಸಿಕೆ ನೀಡಲು ಬಂದ ಆರೋಗ್ಯಾಧಿಕಾರಿಯನ್ನು ಕೆಳಗೆ ಕೆಡವಿ ಹಲ್ಲೆಗೆ ಯತ್ನ: ಮರವೇರಿದ ಮತ್ತೊಬ್ಬ
ಲಖನೌ: ಕರೊನಾ ಲಸಿಕೆ ಬಗ್ಗೆ ಅರಿವು ಮೂಡಿಸಲು ಅಭಿಯಾನ ಕೈಗೊಂಡಿದ್ದ ಉತ್ತರ ಪ್ರದೇಶದ ಆರೋಗ್ಯಾಧಿಕಾರಿಗಳ ತಂಡವು ಬಲಿಯಾ ಜಿಲ್ಲೆಯ ಕುಗ್ರಾಮವೊಂದರ ಜನರ ಆಕ್ರೋಶಕ್ಕೆ ಗುರಿಯಾದ ಘಟನೆ ನಡೆದಿದೆ. ಯುಪಿ ಚುನಾವಣೆಗೂ ಮುನ್ನ ಆದಷ್ಟು ಬೇಗ ಲಸಿಕಿಕೀರಣ ಮುಕ್ತಾಯಗೊಳಿಸಲು ಅಲ್ಲಿನ ಆರೋಗ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಬಾಕಿ ಉಳಿದಿರುವ ಮಂದಿಗೆ ಕೋವಿಡ್ ಲಸಿಕೆ ಹಾಕಲು ಅಧಿಕಾರಿಗಳು ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಕೋವಿಡ್ ಲಸಿಕೆಯಲ್ಲಿ ಬಲಿಯಾ ಜಿಲ್ಲೆಯ ರಾಜ್ಯದಲ್ಲೇ ಅತ್ಯಂತ ಕಳಪೆ ಸಾಧನೆ ಹೊಂದಿದ್ದು, ಅಧಿಕಾರಿಗಳು ಬುಧವಾರ … Continue reading ಕರೊನಾ ಲಸಿಕೆ ನೀಡಲು ಬಂದ ಆರೋಗ್ಯಾಧಿಕಾರಿಯನ್ನು ಕೆಳಗೆ ಕೆಡವಿ ಹಲ್ಲೆಗೆ ಯತ್ನ: ಮರವೇರಿದ ಮತ್ತೊಬ್ಬ
Copy and paste this URL into your WordPress site to embed
Copy and paste this code into your site to embed