ಮರೆಯಾದ ಮಾನವೀಯತೆ: ಯುವಕ ನೇಣು ಹಾಕಿಕೊಳ್ಳುವುದನ್ನು ತಡೆಯದೇ ವಿಡಿಯೋ ಮಾಡಿದ ಭೂಪರು

ವಿಜಯನಗರ: ಆಧುನಿಕ ಜೀವನದ ಭರಾಟೆಯಲ್ಲಿ ಮಾನವೀಯತೆಯು ಅಳಿವಿನಂಚಿಗೆ ಬಂದು ನಿಂತಿರುವುದು ಮಾತ್ರ ಸುಳ್ಳಲ್ಲ. ಇಂದು ಮಾನವೀಯತೆ ಮರೀಚಿಕೆ ಆಗಿರುವುದು ವಿಪರ್ಯಾಸದ ಸಂಗತಿ. ಡಿಜಿಟಲ್​ ದುನಿಯಾ ಒಳಗೆ ಜೀವಿಸುತ್ತಿರುವ ಜನರು ಮಾನವೀಯತೆ ಸಂಪೂರ್ಣ ಮರೆತಿದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆ ತಾಜಾ ಸಾಕ್ಷಿಯಾಗಿದೆ. ಒಬ್ಬ ವ್ಯಕ್ತಿ ಸಾವಿಗೆ ಶರಣಾಗುತ್ತಿದ್ದಾನೆ ಅಂತಾ ಗೊತ್ತಾದಾಗ ಮನುಷ್ಯನಾಗಿ ಮೊದಲು ಮಾಡಬೇಕಾದ ಕರ್ತವ್ಯ ಏನೆಂದರೆ ಪ್ರಾಣ ಉಳಿಸಲು ಯತ್ನಿಸುವುದು, ಬುದ್ಧಿ ಮಾತು ಹೇಳುವುದು ಹಾಗೂ ಧೈರ್ಯ ತುಂಬುವುದು. ಆದರೆ, ಇಲ್ಲಿ ನಡೆದಿರುವುದು ಇಡೀ ಮನುಕುಲವೇ … Continue reading ಮರೆಯಾದ ಮಾನವೀಯತೆ: ಯುವಕ ನೇಣು ಹಾಕಿಕೊಳ್ಳುವುದನ್ನು ತಡೆಯದೇ ವಿಡಿಯೋ ಮಾಡಿದ ಭೂಪರು