ಲಂಚ ಸಂಗ್ರಹಕ್ಕೆ ಏಜೆಂಟ್​ಗಳ ನೇಮಕ! RTO ಕಚೇರಿ ಮೇಲಿನ ದಾಳಿಯ ವೇಳೆ ಸ್ಫೋಟಕ ಮಾಹಿತಿ ಬಯಲು

ತಿರುವನಂತಪುರ: ಆರ್​ಟಿಒ ಕಚೇರಿಯಲ್ಲಿನ ಭ್ರಷ್ಟಾಚಾರದ ಕಹಿ ಅನುಭವವನ್ನು ಬಹುತೇಕರು ಅನುಭವಿಸೇ ಇರುತ್ತಾರೆ. ಅದರಲ್ಲೂ ಆರ್​ಟಿಒ ಚೆಕ್​ಪೋಸ್ಟ್​ಗಳಲ್ಲಿ ಅಧಿಕಾರಿಗಳ ಲಂಚಾವತಾರ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಇತ್ತೀಚೆಗೆ ಲಂಚಬಾಕರ ಮೇಲಿನ ದಾಳಿಗಳ ಸಂಖ್ಯೆಯು ಕೂಡ ಅಧಿಕವಾಗಿದ್ದು, ನಿನ್ನೆ ಕೇರಳದ ಆರ್​ಟಿಒ ಕಚೇರಿ ಮೇಲೆ ದಾಳಿ ನಡೆದಾಗ ಸ್ಫೋಟಕ ಮಾಹಿತಿಯೊಂದು ಹೊರಬದ್ದಿದೆ. ತಿರುವನಂತಪುರದ ಆರ್​ಟಿಒ ಕಚೇರಿ ಮೇಲೆ ಕೇರಳದ ವಿಜಿಲೆನ್ಸ್​ ಅಧಿಕಾರಿಗಳು ಬುಧವಾರ (ಸೆ.7) ದಾಳಿ ನಡೆಸಿದ್ದು, ಕೇರಳದ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳು ಲಂಚದ ಹಣವನ್ನು ಸಂಗ್ರಹಿಸಲು ಏಜೆಂಟ್​ಗಳನ್ನು … Continue reading ಲಂಚ ಸಂಗ್ರಹಕ್ಕೆ ಏಜೆಂಟ್​ಗಳ ನೇಮಕ! RTO ಕಚೇರಿ ಮೇಲಿನ ದಾಳಿಯ ವೇಳೆ ಸ್ಫೋಟಕ ಮಾಹಿತಿ ಬಯಲು