ಲಂಚ ಸಂಗ್ರಹಕ್ಕೆ ಏಜೆಂಟ್ಗಳ ನೇಮಕ! RTO ಕಚೇರಿ ಮೇಲಿನ ದಾಳಿಯ ವೇಳೆ ಸ್ಫೋಟಕ ಮಾಹಿತಿ ಬಯಲು
ತಿರುವನಂತಪುರ: ಆರ್ಟಿಒ ಕಚೇರಿಯಲ್ಲಿನ ಭ್ರಷ್ಟಾಚಾರದ ಕಹಿ ಅನುಭವವನ್ನು ಬಹುತೇಕರು ಅನುಭವಿಸೇ ಇರುತ್ತಾರೆ. ಅದರಲ್ಲೂ ಆರ್ಟಿಒ ಚೆಕ್ಪೋಸ್ಟ್ಗಳಲ್ಲಿ ಅಧಿಕಾರಿಗಳ ಲಂಚಾವತಾರ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಇತ್ತೀಚೆಗೆ ಲಂಚಬಾಕರ ಮೇಲಿನ ದಾಳಿಗಳ ಸಂಖ್ಯೆಯು ಕೂಡ ಅಧಿಕವಾಗಿದ್ದು, ನಿನ್ನೆ ಕೇರಳದ ಆರ್ಟಿಒ ಕಚೇರಿ ಮೇಲೆ ದಾಳಿ ನಡೆದಾಗ ಸ್ಫೋಟಕ ಮಾಹಿತಿಯೊಂದು ಹೊರಬದ್ದಿದೆ. ತಿರುವನಂತಪುರದ ಆರ್ಟಿಒ ಕಚೇರಿ ಮೇಲೆ ಕೇರಳದ ವಿಜಿಲೆನ್ಸ್ ಅಧಿಕಾರಿಗಳು ಬುಧವಾರ (ಸೆ.7) ದಾಳಿ ನಡೆಸಿದ್ದು, ಕೇರಳದ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳು ಲಂಚದ ಹಣವನ್ನು ಸಂಗ್ರಹಿಸಲು ಏಜೆಂಟ್ಗಳನ್ನು … Continue reading ಲಂಚ ಸಂಗ್ರಹಕ್ಕೆ ಏಜೆಂಟ್ಗಳ ನೇಮಕ! RTO ಕಚೇರಿ ಮೇಲಿನ ದಾಳಿಯ ವೇಳೆ ಸ್ಫೋಟಕ ಮಾಹಿತಿ ಬಯಲು
Copy and paste this URL into your WordPress site to embed
Copy and paste this code into your site to embed