ಉತ್ತರ ಪ್ರದೇಶದ ಮತ್ತೊಬ್ಬ ಸಚಿವ ಕರೊನಾಗೆ ಬಲಿ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ನವದೆಹಲಿ/ಲಖನೌ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾತ್ ನೇತೃತ್ವದ ಬಿಜೆಪಿ​ ಸರ್ಕಾರದಲ್ಲಿ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಸಚಿವರಾಗಿದ್ದ ವಿಜಯ್​ ಕಶ್ಯಪ್​ ಅವರು ಮಹಾಮಾರಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕಶ್ಯಪ್​ (56) ಅವರು ಮುಜಾಫರ್​ನಗರದ ಛರ್ಥವಾಲ್​ ಕ್ಷೇತ್ರದ ಜನಪ್ರತಿನಿಧಿ. ಮಂಗಳವಾರ ಗುರಗಾಂವ್​ನ ಮೆದಂತಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಶ್ಯಪ್​ ಅವರು ಕರೊನಾದಿಂದ ಮೃತಪಟ್ಟ ಉತ್ತರ ಪ್ರದೇಶದ ಮೂರನೇ ಸಚಿವರು. ಕಳೆದ ವರ್ಷ ಸಚಿವರಾದ ಕಮಲ್​ ರಾಣಿ ವರುಣ್​ ಮತ್ತು ಚೇತನ್​ ಚೌಹಾಣ್​ ಮಹಾಮಾರಿಗೆ ಬಲಿಯಾಗಿದ್ದಾರೆ. ಕಶ್ಯಪ್​ ಸಾವಿಗೆ ಕಂಬನಿ … Continue reading ಉತ್ತರ ಪ್ರದೇಶದ ಮತ್ತೊಬ್ಬ ಸಚಿವ ಕರೊನಾಗೆ ಬಲಿ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ