ಹೆದ್ದಾರಿ ಪಕ್ಕದ ಟ್ರಾನ್ಸ್​ಫಾರ್ಮರ್​ಗೆ ಕಾರು ಡಿಕ್ಕಿ: ಶಾಸಕರ ಪುತ್ರ, ಸೋದರಳಿಯನ ಸ್ಥಿತಿ ಗಂಭೀರ

ವಿಜಯವಾಡ: ಹೆದ್ದಾರಿಯ ಪಕ್ಕದಲ್ಲಿ ಅಳವಡಿಸಿದ್ದ ಟ್ರಾನ್ಸ್​ಫಾರ್ಮರ್​ಗೆ ಕಾರು ಡಿಕ್ಕಿಯಾಗಿ ಆಂಧ್ರ ಪ್ರದೇಶದ ವೈಸಿಪಿ ಪಕ್ಷದ ಶಾಸಕರ ಪುತ್ರ ಮತ್ತು ಸೋದರಳಿಯ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರದ ಪೂರ್ವ ಗೋದಾವರಿಯ ಪೊಲಾವರಂ ವಲಯದ ಹಳೇ ಇಂಜರಮ್​ನಲ್ಲಿರುವ ರಾಷ್ಟ್ರೀಯ ಹೆದ್ದಾರಿ 216ರಲ್ಲಿ ಮಂಗಳವಾರ (ಮಾ.1) ರಾತ್ರಿ ನಡೆದಿದೆ. ಶಾಸಕ ಪೊನ್ನಾಡ ವೆಂಕಟ ಸತೀಶ್​ ಕುಮಾರ್​ ಎಂಬುವರ ಹಿರಿಯ ಪುತ್ರ ಸುಮಂತ್​ ಮತ್ತು ಸೋದರಳಿಯ ಲೋಕೇಶ್​, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದಲ್ಲೇ ಇದ್ದ … Continue reading ಹೆದ್ದಾರಿ ಪಕ್ಕದ ಟ್ರಾನ್ಸ್​ಫಾರ್ಮರ್​ಗೆ ಕಾರು ಡಿಕ್ಕಿ: ಶಾಸಕರ ಪುತ್ರ, ಸೋದರಳಿಯನ ಸ್ಥಿತಿ ಗಂಭೀರ