ಸೀರೆ ಧರಿಸಿ ಬರಲು ವಧುವಿನ ಕೊಠಡಿಗೆ ಹೋದ ವಧು ಮರಳಿ ಬರಲೇ ಇಲ್ಲ: ವರನಿಗೆ ಕಾದಿತ್ತು ಶಾಕ್!
ಮದನಪಲ್ಲಿ: ತಾಳಿ ಕಟ್ಟಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗಲೇ ವಧುವೊಬ್ಬಳು ವರನಿಗೆ ಕೈಕೊಟ್ಟು ತನ್ನ ಪ್ರಿಯಕರನನ್ನು ವರಿಸಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. ಮದನಪಲ್ಲಿ ಪಟ್ಟಣ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನರಸಿಂಹ ಪ್ರಕಾರ ಮದನಪಲ್ಲಿ ವಲಯದ ತಟ್ಟಿವರಿಪಲ್ಲಿ ನಿವಾಸಿಗಳಾದ ರಾಮಕೃಷ್ಣ ಮತ್ತು ಮಲ್ಲಿಕಾ ದಂಪತಿಯ ಪುತ್ರ ಸೋನಿಕಾ ಮತ್ತು ಮದನಪಲ್ಲಿ ಪಟ್ಟಣದ ಸೋಸೈ ಟೀ ಕಾಲನಿಯಲ್ಲಿ ವಾಸವಿರುವ ಯುವಕನಿಗೂ ಮದುವೆ ನಿಶ್ವಯವಾಗಿತ್ತು. ಎರಡು ಕುಟುಂಬದವರು ಒಟ್ಟಿಗೆ ಕುಳಿತು ಜಾತಕಫಲವನ್ನು ನೋಡಿ ಒಂದು ತಿಂಗಳ ಹಿಂದೆಯೇ … Continue reading ಸೀರೆ ಧರಿಸಿ ಬರಲು ವಧುವಿನ ಕೊಠಡಿಗೆ ಹೋದ ವಧು ಮರಳಿ ಬರಲೇ ಇಲ್ಲ: ವರನಿಗೆ ಕಾದಿತ್ತು ಶಾಕ್!
Copy and paste this URL into your WordPress site to embed
Copy and paste this code into your site to embed