ತನ್ನ ಮದ್ವೆ ದಿಬ್ಬಣದಲ್ಲಿ ವಧುವಿನ ಜೊತೆ ಸೊಂಟ ಬಳುಕಿಸಿ ಫೇಮಸ್ ಆಗಿದ್ದ ವರನಿಗೆ ಶಾಕ್ ಕೊಟ್ಟ ACB ಅಧಿಕಾರಿಗಳು!
ಹೈದರಾಬಾದ್: ಮದುವೆ ದಿಬ್ಬಣದಲ್ಲಿ “ನೀ ಬುಲೆಟ್ಟು ಬಂಡಿ” ಎಂಬ ಜಾನಪದದ ಟಪ್ಪಾಂಗುಚ್ಚಿ ಹಾಡಿಗೆ ವಧುವಿನೊಂದಿಗೆ ಸೊಂಟ ಬಳುಕಿಸಿ, ಖ್ಯಾತಿ ಪಡೆದಿದ್ದ ವರನಿಗೆ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್ ನೀಡಿದೆ. ಲಂಚ ಪಡೆಯುತ್ತಿದ್ದ ವೇಳೆ ಸರ್ಕಾರಿ ನೌಕರನನ್ನು ಎಸಿಬಿ ಬಲೆಗೆ ಕೆಡವಿದೆ. ಬಡಂಗಪೇಟೆ ನಗರಸಭೆಯ ನಗರ ಯೋಜನಾ ಮೇಲ್ವಿಚಾರಕರಾಗಿರುವ ಅಕುಲ ಅಶೋಕ್ ಅವರು ದೂರುದಾರರಿಂದ 30,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಅದನ್ನು ಸ್ವೀಕರಿಸಿದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ಅಶೋಕ್ನನ್ನು ಬಂಧಿಸಿದೆ. ಅಂದಹಾಗೆ ಅಶೋಕ್, ಕಳೆದ … Continue reading ತನ್ನ ಮದ್ವೆ ದಿಬ್ಬಣದಲ್ಲಿ ವಧುವಿನ ಜೊತೆ ಸೊಂಟ ಬಳುಕಿಸಿ ಫೇಮಸ್ ಆಗಿದ್ದ ವರನಿಗೆ ಶಾಕ್ ಕೊಟ್ಟ ACB ಅಧಿಕಾರಿಗಳು!
Copy and paste this URL into your WordPress site to embed
Copy and paste this code into your site to embed