ಯುವತಿಯರು ವಾಸವಿದ್ದ ಬಾಡಿಗೆ ಮನೆಯ ಗುಟ್ಟು ದಿಢೀರ್​ ಪೊಲೀಸ್​ ದಾಳಿಯಿಂದ ರಟ್ಟು!

ಕರ್ನೂಲ್​: ಸ್ಥಳೀಯರ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ​ ಮಾಧವಿನಗರದ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರಿಂದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ. ಕರ್ನೂಲ್​ನ ಹೊರವಲಯದ ಮಾಧವಿನಗರದ ಸ್ಟೇಟ್​ ಬ್ಯಾಂಕ್​ ಕಾಲನಿಯಲ್ಲಿ ವೆಂಕಟೇಶ್ವರ್​ ಮತ್ತು ಕೀರ್ತಿ ಎಂಬುವರು ಬಾಡಿಗೆ ಮನೆ ಪಡೆದು, ಆಂಧ್ರದ ವಿವಿಧ ಭಾಗಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇದು ಸ್ಥಳೀಯರ ಗಮನಕ್ಕೆ ಬಂದು, ಭಾನುವಾರ ಥರ್ಡ್​ ಟೌನ್​ ಪೊಲೀಸರಿಗೆ ದೂರು ನೀಡಿದ್ದರು. ದಾಳಿ ನಡೆಸಿದಾಗ ಕಿಂಗ್​ಪಿನ್​ ವೆಂಕಟೇಶ್ವರ್​ ಸಿಕ್ಕಿಬಿದ್ದಿದ್ದಾನೆ. ದಾಳಿ … Continue reading ಯುವತಿಯರು ವಾಸವಿದ್ದ ಬಾಡಿಗೆ ಮನೆಯ ಗುಟ್ಟು ದಿಢೀರ್​ ಪೊಲೀಸ್​ ದಾಳಿಯಿಂದ ರಟ್ಟು!