ಸದ್ಯಕ್ಕೆ ಮುಗಿಯಲ್ವಾ ಮಳೆ ಆರ್ಭಟ? ಜಿಟಿಜಿಟಿ ಮಳೆಯಿಂದ ಬೇಸತ್ತಿರುವ ಜನರಿಗೆ ಮತ್ತೆ ಶಾಕಿಂಗ್​ ನ್ಯೂಸ್​!

ನವದೆಹಲಿ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ದಿನಗಳಿಂದ ಮಳೆ ಬಿಟ್ಟು ಬಿಡದಂತೆ ಹಿಡಿದುಕೊಂಡಿದೆ. ಆಕಾಶ ತೂತು ಬಿದ್ದಿರುವಂತೆ ಮಳೆ ಬರುತ್ತಲೇ ಇದೆ. ಸೂರ್ಯನನ್ನು ನೋಡಿ ತುಂಬಾ ದಿನಗಳೇ ಕಳೆದಿರುವಂತೆ ಜನರಿಗೆ ಭಾಸವಾಗುತ್ತಿದೆ. ಕರಾವಳಿ ಭಾಗವಂತೂ ಪ್ರವಾಹದಿಂದ ಅಕ್ಷರಶಃ ತತ್ತರಿಸಿ ಹೋಗಿದೆ. ಮಳೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿರುವ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ನೈರುತ್ಯ ಮಾನ್ಸೂನ್​ ಮಳೆ ಆರಂಭದೊಂದಿಗೆ ಮುಂದಿನ ಕೆಲವು ದಿನಗಳವರೆಗೆ ದೇಶದ ಹಲವೆಡೆ ಭಾರೀ … Continue reading ಸದ್ಯಕ್ಕೆ ಮುಗಿಯಲ್ವಾ ಮಳೆ ಆರ್ಭಟ? ಜಿಟಿಜಿಟಿ ಮಳೆಯಿಂದ ಬೇಸತ್ತಿರುವ ಜನರಿಗೆ ಮತ್ತೆ ಶಾಕಿಂಗ್​ ನ್ಯೂಸ್​!