ಪುನೀತ್ 5ನೇ ದಿನದ ಹಾಲು ತುಪ್ಪ ಕಾರ್ಯ: ಅಪ್ಪು ಇಷ್ಟದ ತಿನಿಸುಗಳನ್ನಿಟ್ಟು ರಾಜ್​ ಕುಟುಂಬದಿಂದ ಪೂಜೆ

ಬೆಂಗಳೂರು: ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಂತೆ ಮೆರೆದಿದ್ದ ಕರುನಾಡಿನ ‘ವೀರ ಕನ್ನಡಿಗ’, ಸ್ಯಾಂಡಲ್​ವುಡ್​ನ ‘ಪವರ್​ಸ್ಟಾರ್​’, ಕನ್ನಡಿಗರ ಪ್ರೀತಿಯ ಅಪ್ಪು ನಮ್ಮನ್ನಗಲಿ ಇಂದಿಗೆ ಐದು ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಜ್​ ಕುಟುಂಬ ಅಪ್ಪು ಸಮಾಧಿಗೆ 5ನೇ ದಿನದ ಹಾಲು-ತುಪ್ಪ ಕಾರ್ಯ ನೇರವೇರಿಸಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಂಠೀರವ ಸ್ಟುಡಿಯೋಗೆ ತೆರಳಿದ ರಾಜ್​ ಕುಟುಂಬ ಅಪ್ಪು ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನೆರವೇರಿಸಿದೆ. ಪುನೀತ್​ಗೆ ತುಂಬಾ ಇಷ್ಟ ಅಂತಾ ಇಡ್ಲಿ, ಮುದ್ದೆ ಮತ್ತು ನಾಟಿಕೋಳಿ ಸಾಂಬರ್​ … Continue reading ಪುನೀತ್ 5ನೇ ದಿನದ ಹಾಲು ತುಪ್ಪ ಕಾರ್ಯ: ಅಪ್ಪು ಇಷ್ಟದ ತಿನಿಸುಗಳನ್ನಿಟ್ಟು ರಾಜ್​ ಕುಟುಂಬದಿಂದ ಪೂಜೆ