ನೆಲದ ಮೇಲೆ ಕುಳಿತು ಕುರಿಗಾಯಿಗಳ ಜತೆ ಪುನೀತ್ ಊಟ: ರಾಜಕುಮಾರನ ಸರಳತೆಗೆ ಎಲ್ಲರೂ ಫಿದಾ!
ಕೊಪ್ಪಳ: ತಮ್ಮ ಸರಳ ವ್ಯಕ್ತಿತ್ವದಿಂದಲೇ ಅಭಿಮಾನಿಗಳ ಪಾಲಿನ ಆದರ್ಶ ವ್ಯಕ್ತಿಯಾಗಿರುವ ನಟ ಪುನೀತ್ ರಾಜ್ಕುಮಾರ್, ಸದಾ ವಿವಾದಗಳಿಂದ ದೂರು ಉಳಿಯುವಂತಹ ವ್ಯಕ್ತಿ. ಈ ಕಾರಣದಿಂದಲೇ ಪುನೀತ್ ನಟನೆಯಿಂದಾಚೆಗೆ ಎಲ್ಲರಿಗೂ ಇಷ್ಟವಾಗುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಸರಳತೆಯನ್ನು ಪ್ರದರ್ಶಿಸಿರುವ ಪುನೀತ್, ಸಾಮಾನ್ಯರಂತೆ ಕುರಿಗಾಯಿಗಳ ಜತೆ ನೆಲದ ಮೇಲೆ ಕುಳಿತು ಊಟ ಮಾಡಿದ್ದಾರೆ. ಡಾಕ್ಯುಮೆಂಟರಿ ಶೂಟಿಂಗ್ಗಾಗಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್, ಕರೊನಾ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ಗಂಗಾವತಿ ಸಮೀಪದ ಹಳ್ಳಿಗಳಲ್ಲಿ ಸುತ್ತಾಟ ನಡೆಸಿ ಹಲವು … Continue reading ನೆಲದ ಮೇಲೆ ಕುಳಿತು ಕುರಿಗಾಯಿಗಳ ಜತೆ ಪುನೀತ್ ಊಟ: ರಾಜಕುಮಾರನ ಸರಳತೆಗೆ ಎಲ್ಲರೂ ಫಿದಾ!
Copy and paste this URL into your WordPress site to embed
Copy and paste this code into your site to embed