ನೆಲದ ಮೇಲೆ ಕುಳಿತು ಕುರಿಗಾಯಿಗಳ ಜತೆ ಪುನೀತ್​ ಊಟ​: ರಾಜಕುಮಾರನ ಸರಳತೆಗೆ ಎಲ್ಲರೂ ಫಿದಾ!

ಕೊಪ್ಪಳ: ತಮ್ಮ ಸರಳ ವ್ಯಕ್ತಿತ್ವದಿಂದಲೇ ಅಭಿಮಾನಿಗಳ ಪಾಲಿನ ಆದರ್ಶ ವ್ಯಕ್ತಿಯಾಗಿರುವ ನಟ ಪುನೀತ್​ ರಾಜ್​ಕುಮಾರ್, ಸದಾ ವಿವಾದಗಳಿಂದ ದೂರು ಉಳಿಯುವಂತಹ ವ್ಯಕ್ತಿ. ಈ ಕಾರಣದಿಂದಲೇ ಪುನೀತ್ ನಟನೆಯಿಂದಾಚೆಗೆ​ ಎಲ್ಲರಿಗೂ ಇಷ್ಟವಾಗುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಸರಳತೆಯನ್ನು ಪ್ರದರ್ಶಿಸಿರುವ ಪುನೀತ್​, ಸಾಮಾನ್ಯರಂತೆ ಕುರಿಗಾಯಿಗಳ ಜತೆ ನೆಲದ ಮೇಲೆ ಕುಳಿತು ಊಟ ಮಾಡಿದ್ದಾರೆ. ​ ಡಾಕ್ಯುಮೆಂಟರಿ ಶೂಟಿಂಗ್​ಗಾಗಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್​, ಕರೊನಾ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ಗಂಗಾವತಿ ಸಮೀಪದ ಹಳ್ಳಿಗಳಲ್ಲಿ ಸುತ್ತಾಟ ನಡೆಸಿ ಹಲವು … Continue reading ನೆಲದ ಮೇಲೆ ಕುಳಿತು ಕುರಿಗಾಯಿಗಳ ಜತೆ ಪುನೀತ್​ ಊಟ​: ರಾಜಕುಮಾರನ ಸರಳತೆಗೆ ಎಲ್ಲರೂ ಫಿದಾ!