ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿಕೊಂಡ ಪ್ರಖ್ಯಾತ ಹಾಸ್ಯನಟ!
ತಿರುವನಂತಪುರಂ: ಮಲಯಾಳಂನ ಪ್ರಖ್ಯಾತ ಹಾಸ್ಯನಟ ಉನ್ನಿರಾಜನ್ ಅವರು ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಕಾಸರಗೋಡಿನ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ಸೋಮವಾರ (ಮೇ.9) ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿದ್ದಾರೆ. ಮಲಯಾಳಂನ ಪ್ರಸಿದ್ಧ ಧಾರಾವಾಹಿ ಮರಿಮಯಮ್ ಮೂಲಕ ಕೇರಳದಲ್ಲಿ ಖ್ಯಾತಿ ಗಳಿಸಿರುವ ಉನ್ನಿರಾಜನ್, ಕಿರುತೆರೆ ಹೊರತಾಗಿ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಫಾಹದ್ ಫಾಸಿಲ್ ಅಭಿನಯದ ‘ತೊಂಡಿಮುತಾಳಂ ದೃಕ್ಷಾಕ್ಷಿಯುಂ’ ಮತ್ತು ಇನ್ವೆಸ್ಟಿಗೇಷನ್ ಥ್ರಿಲ್ಲರ್ ‘ಆಪರೇಷನ್ ಜಾವಾ’ ಸಿನಿಮಾದಲ್ಲಿನ ಅವರ ಅಭಿನಯವು ಪ್ರೇಕ್ಷಕರ ಹೃದಯದಲ್ಲಿ ಇಂದಿಗೂ ಅಚ್ಚುಮೆಚ್ಚಿನದಾಗಿದೆ. ತಮ್ಮ … Continue reading ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿಕೊಂಡ ಪ್ರಖ್ಯಾತ ಹಾಸ್ಯನಟ!
Copy and paste this URL into your WordPress site to embed
Copy and paste this code into your site to embed