ಮುಸ್ಲಿಂ ಕುಟುಂಬದಿಂದ ಹಿಂದು ಯುವಕನ ಹತ್ಯೆ: ಕಣ್ಣೆದುರೇ ಗಂಡನನ್ನು ಕಳ್ಕೊಂಡ ಸುಲ್ತಾನಾಳ ನೋವಿನ ಮಾತಿದು
ಹೈದರಾಬಾದ್: ತಾನು ಇಷ್ಟಪಟ್ಟ ಅನ್ಯಧರ್ಮದ ಯುವತಿಯ ಜತೆ ಮದುವೆಯಾಗಿದ್ದಕ್ಕೆ ಯುವಕನೊಬ್ಬ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದ್ದು, ಇಡೀ ದೇಶವೇ ಈ ಘಟನೆಯನ್ನು ಖಂಡಿಸಿದೆ. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕೆಂದು ಜನರು ಆಗ್ರಹಿಸಿದ್ದಾರೆ. ಮುಸ್ಲಿಂ ಯುವತಿ ಜತೆ ಮದುವೆಯಾದ ರಂಗಾರೆಡ್ಡಿ ಜಿಲ್ಲೆಯ ಮಾರ್ಪಳ್ಳಿ ಗ್ರಾಮದ ವಿಲ್ಲುಪುರಂ ನಾಗರಾಜ್ ಭೀಕರ ಹತ್ಯೆಯಾಗಿದ್ದು, ಮದುವೆಯಾದ ಬೆನ್ನಲ್ಲೇ ಮಾರ್ಪಳ್ಳಿ ಸಮೀಪದ ಘನಾಪುರ ಗ್ರಾಮದ ಸೈಯದ್ ಅಶ್ರೀನ್ ಸುಲ್ತಾನಾ ಪತಿಯನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾಳೆ. ಅನ್ಯಧರ್ಮೀಯ ವಿವಾಹವಾದ ಬಿ. ನಾಗರಾಜು ಮತ್ತು ಸೈಯದ್ … Continue reading ಮುಸ್ಲಿಂ ಕುಟುಂಬದಿಂದ ಹಿಂದು ಯುವಕನ ಹತ್ಯೆ: ಕಣ್ಣೆದುರೇ ಗಂಡನನ್ನು ಕಳ್ಕೊಂಡ ಸುಲ್ತಾನಾಳ ನೋವಿನ ಮಾತಿದು
Copy and paste this URL into your WordPress site to embed
Copy and paste this code into your site to embed