ನಾಲ್ಕೇ ದಿನದಲ್ಲಿ 2003 ಕೋಟಿ ರೂ.! ಇಲ್ಲಿದೆ ಅಸಲಿಯತ್ತು, ಸಿಕ್ಕಾಪಟ್ಟೆ ಟ್ರೋಲ್ ಆದ ಅಲ್ಲು ಅರ್ಜುನ್
ಹೈದರಾಬಾದ್: ಆ್ಯಂಕರ್ ಮಾಡಿದ ಯಡವಟ್ಟಿಗೆ ಅಲ್ಲು ಅರ್ಜುನ್ ನಟನೆಯ “ಪುಷ್ಪ” ಸಿನಿಮಾ ತಂಡ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಉದಯ್ ಭಾನು ಬಹುತೇಕ ಮರೆತು ಹೋಗಿರುವ ಆ್ಯಂಕರ್. ಅವರು ಇತ್ತೀಚೆಗೆ ಸಿನಿಮಾ ಈವೆಂಟ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಪುಷ್ಪ ಚಿತ್ರದ ಸಕ್ಸಸ್ ಈವೆಂಟ್ನಲ್ಲಿ ಉದಯ್ ಭಾನು ಆ್ಯಂಕರ್ ಆಗಿದ್ದರು. ತುಂಬಾ ದಿನಗಳ ನಂತರ ವೇದಿಕೆ ಹತ್ತಿದ ಖುಷಿಯಲ್ಲಿ ಏನೇನೋ ಮಾತನಾಡಿ ಪುಷ್ಪ ತಂಡವನ್ನು ಟ್ರೋಲ್ ದಾಳಕ್ಕೆ ನೂಕಿದ್ದಾರೆ. ಪುಷ್ಪ ತಂಡ ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 2003 … Continue reading ನಾಲ್ಕೇ ದಿನದಲ್ಲಿ 2003 ಕೋಟಿ ರೂ.! ಇಲ್ಲಿದೆ ಅಸಲಿಯತ್ತು, ಸಿಕ್ಕಾಪಟ್ಟೆ ಟ್ರೋಲ್ ಆದ ಅಲ್ಲು ಅರ್ಜುನ್
Copy and paste this URL into your WordPress site to embed
Copy and paste this code into your site to embed