ಮಂಡ್ಯ ಸಮಸ್ಯೆಗೆ ಮೈಸೂರು ಸಂಸದರ ಸ್ಪಂದನೆ: ಸುಮಲತಾ ಸಮರ್ಥನೆಗಿಳಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ತರಾಟೆ
ಮಂಡ್ಯ: ಸಂಸದೆ ಸುಮಲತಾ ಅಂಬರೀಷ್ ಅವರಿಗೆ ಮನವಿ ಸಲ್ಲಿಸಿದರೂ ಪರಿಹಾರವಾಗದ ಸಮಸ್ಯೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿದ್ದು, ಮಂಡ್ಯ ಜನರ ಮನಸ್ಸು ಗೆದ್ದಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಗಾಗಿ ಜಲ್ಲಿ, ಮಣ್ಣು ತುಂಬಿದ ಲಾರಿಗಳ ಓಡಾಟದಿಂದ ಚಿಕ್ಕಮಂಡ್ಯದ ಕೆಎಚ್ಬಿ ಬಡಾವಣೆ ರಸ್ತೆ ಹಾಳಾಗಿದೆ. ಜನರಿಗೆ ಓಡಾಡಲು ಸಮಸ್ಯೆ ಉಂಟಾಗಿದ್ದರಿಂದ ರಸ್ತೆ ದುರಸ್ತಿ ಮಾಡಿಸುವಂತೆ ಹಲವು ದಿನಗಳಿಂದಲೂ ಸ್ಥಳೀಯ ಜನರು ಸಂಸದೆ ಸುಮಲತಾ ಅವರನ್ನು ಒತ್ತಾಯಿಸುತ್ತಿದ್ದರು. ಆದರೆ, ಸುಮಲತಾ ಅವರಿಂದ ಸರಿಯಾದ … Continue reading ಮಂಡ್ಯ ಸಮಸ್ಯೆಗೆ ಮೈಸೂರು ಸಂಸದರ ಸ್ಪಂದನೆ: ಸುಮಲತಾ ಸಮರ್ಥನೆಗಿಳಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ತರಾಟೆ
Copy and paste this URL into your WordPress site to embed
Copy and paste this code into your site to embed