ಕೆರೆ ಕೋಡಿ ಬಿದ್ದು ಕೊಚ್ಚಿ ಹೋದ ರಸ್ತೆ: ಮಂಡ್ಯದ 6 ಗ್ರಾಮಗಳಿಗೆ ಸಂಪರ್ಕ ಕಡಿತ, ಪ್ರವಾಹದ ನೀರಲ್ಲಿ ಜನರ ದುಸ್ಸಾಹಸ

ಮಂಡ್ಯ: ವರುಣನ ಆರ್ಭಟಕ್ಕೆ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಕೆರೆ ಕೋಡಿ ಬಿದ್ದ ಪರಿಣಾಮ ರಸ್ತೆ ಕೊಚ್ಟಿ ಹೋಗಿ ಆರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಕೆ.ಆರ್‌.ಪೇಟೆ ತಾಲೂಕಿನ ಅಗ್ರಹಾರಬಾಚಹಳ್ಳಿಯಲ್ಲಿ ಘಟನೆ ನಡೆದಿದೆ. ರಸ್ತೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. 4 ಕಿಮೀ ದೂರದ ಕೆ.ಆರ್.ಪೇಟೆ ತಲುಪಲು ಹತ್ತು ಕಿ.ಮೀ. ಕ್ರಮಿಸಬೇಕಾದ ದುಸ್ಥಿತಿ ಎದುರಾಗಿದೆ. ಬಳಸಿಕೊಂಡು ಹೋಗುವ ಬದಲು ಕೆರೆ ಕೋಡಿಯಿಂದ ಬರುತ್ತಿರುವ ಪ್ರವಾಹದ ನೀರಿನಲ್ಲೇ ಜನರು ಸರ್ಕಸ್ ಮಾಡುವ ಮೂಲಕ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಸ್ವಲ್ಪ ಯಾಮಾರಿದ್ರು … Continue reading ಕೆರೆ ಕೋಡಿ ಬಿದ್ದು ಕೊಚ್ಚಿ ಹೋದ ರಸ್ತೆ: ಮಂಡ್ಯದ 6 ಗ್ರಾಮಗಳಿಗೆ ಸಂಪರ್ಕ ಕಡಿತ, ಪ್ರವಾಹದ ನೀರಲ್ಲಿ ಜನರ ದುಸ್ಸಾಹಸ