ಶಿಕ್ಷಕಿ ಕೊಲೆ​ ಪ್ರಕರಣ: ಹಾಸ್ಟೆಲ್​ನಲ್ಲಿ ನಡೆಯುತ್ತಿತ್ತು​ ಅಸಹ್ಯ, ಶಾಲಾಧ್ಯಕ್ಷನ ಪರ ನಿಂತರಾ ಪೊಲೀಸರು?

ಭುವನೇಶ್ವರ: ಒಡಿಶಾದ 24 ವರ್ಷದ ಶಿಕ್ಷಕಿ ಮಮಿತಾ ಮೆಹೆರ್​ ಅವರ ಪೂರ್ವನಿಯೋಜಿತ ಕೊಲೆಯು ಇಡೀ ಒಡಿಶಾ ರಾಜ್ಯವನ್ನು ಆಘಾತಕ್ಕೆ ದೂಡಿದೆ. ಈ ಪ್ರಕರಣ ಸಂಬಂಧ ಮಾತನಾಡಿರುವ ಹಿರಿಯ ಬಿಜೆಪಿ ನಾಯಕ ಬಿಜೋಯ್​ ಮೊಹಾಪಾತ್ರ, ಪ್ರಕರಣದ ಪ್ರಮುಖ ಆರೋಪಿ ಗೋವಿಂದ್​ ಸಾಹುನನ್ನು ಕೇಸ್​ ಡೈರಿಯಿಂದ ಕೈಬಿಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್​ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರಕರಣವನ್ನು ಹಳಿ ತಪ್ಪಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಪೊಲೀಸರು ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಗೃಹ ಖಾತೆಯ ರಾಜ್ಯ ಸಚಿವ … Continue reading ಶಿಕ್ಷಕಿ ಕೊಲೆ​ ಪ್ರಕರಣ: ಹಾಸ್ಟೆಲ್​ನಲ್ಲಿ ನಡೆಯುತ್ತಿತ್ತು​ ಅಸಹ್ಯ, ಶಾಲಾಧ್ಯಕ್ಷನ ಪರ ನಿಂತರಾ ಪೊಲೀಸರು?