ಶಿಕ್ಷಕಿ ಕೊಲೆ ಪ್ರಕರಣ: ಹಾಸ್ಟೆಲ್ನಲ್ಲಿ ನಡೆಯುತ್ತಿತ್ತು ಅಸಹ್ಯ, ಶಾಲಾಧ್ಯಕ್ಷನ ಪರ ನಿಂತರಾ ಪೊಲೀಸರು?
ಭುವನೇಶ್ವರ: ಒಡಿಶಾದ 24 ವರ್ಷದ ಶಿಕ್ಷಕಿ ಮಮಿತಾ ಮೆಹೆರ್ ಅವರ ಪೂರ್ವನಿಯೋಜಿತ ಕೊಲೆಯು ಇಡೀ ಒಡಿಶಾ ರಾಜ್ಯವನ್ನು ಆಘಾತಕ್ಕೆ ದೂಡಿದೆ. ಈ ಪ್ರಕರಣ ಸಂಬಂಧ ಮಾತನಾಡಿರುವ ಹಿರಿಯ ಬಿಜೆಪಿ ನಾಯಕ ಬಿಜೋಯ್ ಮೊಹಾಪಾತ್ರ, ಪ್ರಕರಣದ ಪ್ರಮುಖ ಆರೋಪಿ ಗೋವಿಂದ್ ಸಾಹುನನ್ನು ಕೇಸ್ ಡೈರಿಯಿಂದ ಕೈಬಿಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಪ್ರಕರಣವನ್ನು ಹಳಿ ತಪ್ಪಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಪೊಲೀಸರು ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಗೃಹ ಖಾತೆಯ ರಾಜ್ಯ ಸಚಿವ … Continue reading ಶಿಕ್ಷಕಿ ಕೊಲೆ ಪ್ರಕರಣ: ಹಾಸ್ಟೆಲ್ನಲ್ಲಿ ನಡೆಯುತ್ತಿತ್ತು ಅಸಹ್ಯ, ಶಾಲಾಧ್ಯಕ್ಷನ ಪರ ನಿಂತರಾ ಪೊಲೀಸರು?
Copy and paste this URL into your WordPress site to embed
Copy and paste this code into your site to embed