ನಿನ್ನೆ ರಾತ್ರಿ ಪಬ್​ನಲ್ಲಿ ನಡೆದ ಹಲ್ಲೆಯ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಕಿರಿಕ್​ ಕೀರ್ತಿ!

ಬೆಂಗಳೂರು: ಗುರುವಾರ ರಾತ್ರಿ ಬೆಂಗಳೂರಿನ ಸದಾಶಿವನಗರದ ಪಬ್​ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಿಯರ್​ ಬಾಟಲಿಯಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಬಿಗ್​ಬಾಸ್​ ನಾಲ್ಕನೇ ಆವೃತ್ತಿಯ ರನ್ನರ್​ ಅಪ್​ ಕಿರಿಕ್​ ಕೀರ್ತಿ ದಿಗ್ವಿಜಯ ನ್ಯೂಸ್​ಗೆ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ರಾತ್ರಿ ನಾನು ಮತ್ತು ನನ್ನ ಸ್ನೇಹಿತರು ಪಬ್​ನಲ್ಲಿದ್ದೆವು. ನಿರ್ಮಾಪಕರೊಬ್ಬರು ಬಂದಿದ್ದರು. ಮೀಟಿಂಗ್​ ಮಾಡುತ್ತಿದ್ದೆವು. ರಾತ್ರಿ 10.45ರವರೆಗೆ ನಮ್ಮ ಜತೆಯಲ್ಲಿದ್ದರು. ನಿರ್ಮಾಪಕರು ಮಾತು ಮುಗಿಸಿ ಹೊರಡುತ್ತಿದ್ದಂತೆ ನನ್ನ ಸ್ನೇಹಿತರೊಟ್ಟಿಗೆ ಮಾತನಾಡಲು ಕುಳಿತುಕೊಂಡೆ. ಇದಾದ ಎರಡೇ ನಿಮಿಷದಲ್ಲಿ ಪಕ್ಕದ ಟೇಬಲ್​ನಿಂದ ಒಬ್ಬ … Continue reading ನಿನ್ನೆ ರಾತ್ರಿ ಪಬ್​ನಲ್ಲಿ ನಡೆದ ಹಲ್ಲೆಯ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಕಿರಿಕ್​ ಕೀರ್ತಿ!