ಭಾರೀ ಮಳೆಗೆ ರಾಗಿ ಬೆಳೆ ನಾಶ: ಶುಲ್ಕ ಕಟ್ಟಲು ಹಣವಿಲ್ಲದೆ ಕಂಗಾಲಾಗಿದ್ದ ವಿದ್ಯಾರ್ಥಿಗೆ ಕಿಚ್ಚನ ನೆರವು

ಬೆಂಗಳೂರು: ಅಭಿಮಾನಿಗಳ ಅಭಿಮಾನಿಯಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​, ತಮ್ಮ ಸಾಮಾಜಿಕ ಕಾರ್ಯಗಳಿಂದ ಅಭಿಮಾನಿಗಳ ಆರಾಧ್ಯ ದೈವವು ಆಗಿದ್ದಾರೆ. ತಾವೆಲ್ಲೂ ಕಾಣಿಸಿಕೊಳ್ಳದೇ ಅಭಿಮಾನಿಗಳನ್ನೇ ಮುಂದೆ ಬಿಟ್ಟು ಕಷ್ಟ ಎಂದವರಿಗೆ ಸಹಾಯ ಮಾಡುವುದು ಕಿಚ್ಚನ ದೊಡ್ಡ ಗುಣ ಎಂದರೆ ತಪ್ಪಾಗಲಾರದು. ನೊಂದವರ ಬಾಳಿಗೆ ದೀಪವಾಗಿ ಬೆಳಕು ನೀಡುವುದೇ ಸುದೀಪ್​ ಅವರ ಬಹು ದೊಡ್ಡ ಗುಣ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು. ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗೆ ನಟ ಕಿಚ್ಚ ಸುದೀಪ್ ಸಹಾಯ ಹಸ್ತ ಚಾಚಿದ್ದಾರೆ. ತಮ್ಮ ಕಿಚ್ಚ … Continue reading ಭಾರೀ ಮಳೆಗೆ ರಾಗಿ ಬೆಳೆ ನಾಶ: ಶುಲ್ಕ ಕಟ್ಟಲು ಹಣವಿಲ್ಲದೆ ಕಂಗಾಲಾಗಿದ್ದ ವಿದ್ಯಾರ್ಥಿಗೆ ಕಿಚ್ಚನ ನೆರವು