2019ರ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಜೆಎನ್​ಯು ವಿದ್ಯಾರ್ಥಿಗಿಲ್ಲ ಬಿಡುಗಡೆಯ ಭಾಗ್ಯ!

ನವದೆಹಲಿ: 2019ರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್​ಯು)ದ ವಿದ್ಯಾರ್ಥಿ ಶಾರ್ಜಿಲ್​ ಇಮಾಮ್​ಗೆ ದೆಹಲಿ ಕೋರ್ಟ್​ ಶುಕ್ರವಾರ ಜಾಮೀನು ನೀಡಿದೆ. ಶಾರ್ಜಿಲ್​ ನೀಡಿದ ಪ್ರಚೋದನಕಾರಿ ಭಾಷಣವೇ 2019 ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಜಾಮಿಯಾ ನಗರ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣ ಎಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು. ಇದೀಗ ಶಾರ್ಜಿಲ್​ ಜಾಮೀನು ದೊರೆತಿದ್ದರೂ, ಅವರ ವಿರುದ್ಧ ಬಾಕಿ ಉಳಿದಿರುವ ಇತರ ಪ್ರಕರಣಗಳಲ್ಲಿ ಜಾಮೀನು ಪಡೆಯದ ಕಾರಣ ಬಂಧನದಲ್ಲಿಯೇ … Continue reading 2019ರ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಜೆಎನ್​ಯು ವಿದ್ಯಾರ್ಥಿಗಿಲ್ಲ ಬಿಡುಗಡೆಯ ಭಾಗ್ಯ!