2019ರ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಜೆಎನ್ಯು ವಿದ್ಯಾರ್ಥಿಗಿಲ್ಲ ಬಿಡುಗಡೆಯ ಭಾಗ್ಯ!
ನವದೆಹಲಿ: 2019ರ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು)ದ ವಿದ್ಯಾರ್ಥಿ ಶಾರ್ಜಿಲ್ ಇಮಾಮ್ಗೆ ದೆಹಲಿ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಶಾರ್ಜಿಲ್ ನೀಡಿದ ಪ್ರಚೋದನಕಾರಿ ಭಾಷಣವೇ 2019 ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಜಾಮಿಯಾ ನಗರ ಪ್ರದೇಶದಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣ ಎಂಬ ಆರೋಪದಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು. ಇದೀಗ ಶಾರ್ಜಿಲ್ ಜಾಮೀನು ದೊರೆತಿದ್ದರೂ, ಅವರ ವಿರುದ್ಧ ಬಾಕಿ ಉಳಿದಿರುವ ಇತರ ಪ್ರಕರಣಗಳಲ್ಲಿ ಜಾಮೀನು ಪಡೆಯದ ಕಾರಣ ಬಂಧನದಲ್ಲಿಯೇ … Continue reading 2019ರ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಜೆಎನ್ಯು ವಿದ್ಯಾರ್ಥಿಗಿಲ್ಲ ಬಿಡುಗಡೆಯ ಭಾಗ್ಯ!
Copy and paste this URL into your WordPress site to embed
Copy and paste this code into your site to embed