ಟೀಮ್ ಇಂಡಿಯಾ ವಿರುದ್ಧ ಸರಣಿ ಗೆಲುವು: ಜೈ ಶ್ರೀರಾಮ್ ಎಂದು ಸಂಭ್ರಮಿಸಿದ ದಕ್ಷಿಣ ಆಫ್ರಿಕಾ ಆಟಗಾರ!
ನವದೆಹಲಿ: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್ವಾಶ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದ ಪ್ರವಾಸಿ ಟೀಮ್ ಇಂಡಿಯಾಗೆ ಈ ಟೂರ್ನಿ ಒಂದು ನೋವಿನ ಅನುಭವವಾಗಿದೆ. ಇನ್ನೊಂದೆಡೆ ಈ ಟೂರ್ನಿಯಿಂದ ಆಫ್ರಿಕಾ ತಂಡದಲ್ಲಿ ಕೇಶವ್ ಮಹಾರಾಜ್, ಮಾರ್ಕೋ ಜನಸೇನ್ ಹೆಸರು ದೊಡ್ಡದಾಗಿ ಕೇಳಿಬರುತ್ತಿದೆ. ಈಗಾಗಲೇ ಹಶೀಮ್ ಆಮ್ಲ, ಎಬಿ ಡಿವಿಲಿಯರ್ಸ್, ಫಾಫ್ ಡುಪ್ಲೆಸಿಸ್ ಮತ್ತು ಡೇಲ್ ಸ್ಟೇನ್ನಂತಹ ಅಗ್ರಗಣ್ಯ ಆಟಗಾರರು ವಿದಾಯ ಹೇಳಿರುವುದು ಆಫ್ರಿಕಾ ತಂಡಕ್ಕೆ ಭಾರೀ ನಷ್ಟವಾಗಿದೆ. ಈ ಮಹಾನ್ … Continue reading ಟೀಮ್ ಇಂಡಿಯಾ ವಿರುದ್ಧ ಸರಣಿ ಗೆಲುವು: ಜೈ ಶ್ರೀರಾಮ್ ಎಂದು ಸಂಭ್ರಮಿಸಿದ ದಕ್ಷಿಣ ಆಫ್ರಿಕಾ ಆಟಗಾರ!
Copy and paste this URL into your WordPress site to embed
Copy and paste this code into your site to embed