ಟೀಮ್​ ಇಂಡಿಯಾ ವಿರುದ್ಧ ಸರಣಿ ಗೆಲುವು: ಜೈ ಶ್ರೀರಾಮ್​ ಎಂದು ಸಂಭ್ರಮಿಸಿದ ದಕ್ಷಿಣ ಆಫ್ರಿಕಾ ಆಟಗಾರ!

ನವದೆಹಲಿ: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್​ವಾಶ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದ ಪ್ರವಾಸಿ ಟೀಮ್​ ಇಂಡಿಯಾಗೆ ಈ ಟೂರ್ನಿ ಒಂದು ನೋವಿನ ಅನುಭವವಾಗಿದೆ. ಇನ್ನೊಂದೆಡೆ ಈ ಟೂರ್ನಿಯಿಂದ ಆಫ್ರಿಕಾ ತಂಡದಲ್ಲಿ ಕೇಶವ್​ ಮಹಾರಾಜ್​, ಮಾರ್ಕೋ ಜನಸೇನ್​ ಹೆಸರು ದೊಡ್ಡದಾಗಿ ಕೇಳಿಬರುತ್ತಿದೆ. ಈಗಾಗಲೇ ಹಶೀಮ್​ ಆಮ್ಲ, ಎಬಿ ಡಿವಿಲಿಯರ್ಸ್​, ಫಾಫ್​ ಡುಪ್ಲೆಸಿಸ್​ ಮತ್ತು ಡೇಲ್ ​ಸ್ಟೇನ್​ನಂತಹ ಅಗ್ರಗಣ್ಯ ಆಟಗಾರರು ವಿದಾಯ ಹೇಳಿರುವುದು ಆಫ್ರಿಕಾ ತಂಡಕ್ಕೆ ಭಾರೀ ನಷ್ಟವಾಗಿದೆ. ಈ ಮಹಾನ್​ … Continue reading ಟೀಮ್​ ಇಂಡಿಯಾ ವಿರುದ್ಧ ಸರಣಿ ಗೆಲುವು: ಜೈ ಶ್ರೀರಾಮ್​ ಎಂದು ಸಂಭ್ರಮಿಸಿದ ದಕ್ಷಿಣ ಆಫ್ರಿಕಾ ಆಟಗಾರ!