ತಪ್ಪು ಆಹಾರ ಸೇವಿಸಿದ್ರೆ… ಮಾಂಸಾಹಾರಿಗಳಿಗೆ ಸಲಹೆ ನೀಡಿದ ಆರ್​​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​

ನವದೆಹಲಿ: ತಪ್ಪು ಬಗೆಯ ಅಥವಾ ಹಿಂಸೆಯೇ ತುಂಬಿರುವ ಆಹಾರವನ್ನು ಸೇವಿಸದೇ, ಅವುಗಳನ್ನು ನಿರ್ಲಕ್ಷಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​)ದ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ಮಾಂಸಾಹಾರಿಗಳಿಗೆ ಸಲಹೆಯನ್ನು ನೀಡಿದ್ದಾರೆ. ಆರ್​​ಎಸ್​ಎಸ್​ ಅಂಗಸಂಸ್ಥೆ ಭಾರತ್​ ವಿಕಾಸ್ ಮಂಚ್​ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ, ವ್ಯಕ್ತಿತ್ವದ ಎಲ್ಲಾ ಸುತ್ತಿನ ಬೆಳವಣಿಗೆಯ ವಿಷಯದ ಬಗ್ಗೆ ಮಾತನಾಡುವಾಗ ಆಹಾರ ಕ್ರಮದ ಕುರಿತು ತಮ್ಮ ಸಲಹೆಗಳನ್ನು ನೀಡಿದರು. ನೀವು ತಪ್ಪು ಬಗೆಯ ಆಹಾರವನ್ನು ಸೇವಿಸಿದರೆ, ಅದು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತದೆ. ತಾಮಸಿಕ … Continue reading ತಪ್ಪು ಆಹಾರ ಸೇವಿಸಿದ್ರೆ… ಮಾಂಸಾಹಾರಿಗಳಿಗೆ ಸಲಹೆ ನೀಡಿದ ಆರ್​​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​