ಜೀವನಪೂರ್ತಿ ನಾನು ತಪ್ಪಿತಸ್ಥಳೆಂಬ ಭಾವನೆ ಕಾಡುತ್ತಿರುತ್ತದೆ: ನಟಿ ಯಶಿಕಾ ಆನಂದ್​ ಕಣ್ಣೀರು..!

ಚೆನ್ನೈ: ಕಾಲಿವುಡ್​ನ ವಯಸ್ಕರ ಕಾಮಿಡಿ ಚಿತ್ರ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಕಳೆದ ವಾರ ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಭೀಕರ ಅಪಘಾತದಲ್ಲಿ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿಯನ್ನು ಯಶಿಕಾ ಕಳೆದುಕೊಂಡಿದ್ದಾರೆ. ಯಶಸ್ವಿ ಸರ್ಜರಿಯ ಬಳಿಕ ನಿನ್ನೆಯಷ್ಟೇ ಯಶಿಕಾ ಐಸಿಯುನಿಂದ ಸಾಮಾನ್ಯ ವಾರ್ಡ್​ ಸ್ಥಳಾಂತರ ಆಗಿದ್ದಾರೆ. ನಾಳೆ ಯಶಿಕಾ ಅವರ ಹುಟ್ಟುಹಬ್ಬವಾಗಿದ್ದು, ಕಾರು ಅಪಘಾತವು ಅವರ ಜೀವನದಲ್ಲಿ ಎಂದು ಮರೆಯದ ಕಹಿ … Continue reading ಜೀವನಪೂರ್ತಿ ನಾನು ತಪ್ಪಿತಸ್ಥಳೆಂಬ ಭಾವನೆ ಕಾಡುತ್ತಿರುತ್ತದೆ: ನಟಿ ಯಶಿಕಾ ಆನಂದ್​ ಕಣ್ಣೀರು..!