ಜೀವನಪೂರ್ತಿ ನಾನು ತಪ್ಪಿತಸ್ಥಳೆಂಬ ಭಾವನೆ ಕಾಡುತ್ತಿರುತ್ತದೆ: ನಟಿ ಯಶಿಕಾ ಆನಂದ್ ಕಣ್ಣೀರು..!
ಚೆನ್ನೈ: ಕಾಲಿವುಡ್ನ ವಯಸ್ಕರ ಕಾಮಿಡಿ ಚಿತ್ರ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಚಿತ್ರ ಹಾಗೂ ಬಿಗ್ಬಾಸ್ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಕಳೆದ ವಾರ ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಭೀಕರ ಅಪಘಾತದಲ್ಲಿ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿಯನ್ನು ಯಶಿಕಾ ಕಳೆದುಕೊಂಡಿದ್ದಾರೆ. ಯಶಸ್ವಿ ಸರ್ಜರಿಯ ಬಳಿಕ ನಿನ್ನೆಯಷ್ಟೇ ಯಶಿಕಾ ಐಸಿಯುನಿಂದ ಸಾಮಾನ್ಯ ವಾರ್ಡ್ ಸ್ಥಳಾಂತರ ಆಗಿದ್ದಾರೆ. ನಾಳೆ ಯಶಿಕಾ ಅವರ ಹುಟ್ಟುಹಬ್ಬವಾಗಿದ್ದು, ಕಾರು ಅಪಘಾತವು ಅವರ ಜೀವನದಲ್ಲಿ ಎಂದು ಮರೆಯದ ಕಹಿ … Continue reading ಜೀವನಪೂರ್ತಿ ನಾನು ತಪ್ಪಿತಸ್ಥಳೆಂಬ ಭಾವನೆ ಕಾಡುತ್ತಿರುತ್ತದೆ: ನಟಿ ಯಶಿಕಾ ಆನಂದ್ ಕಣ್ಣೀರು..!
Copy and paste this URL into your WordPress site to embed
Copy and paste this code into your site to embed