ನೀರು ತುಂಬಿದ ಬಕೆಟ್​ ಒಳಗೆ ಪತ್ನಿಯ ತಲೆ ಮುಳುಗಿಸಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ!

ಹೈದರಾಬಾದ್​: ವ್ಯಕ್ತಿಯೋರ್ವ ನೀರು ತುಂಬಿದ್ದ ಬಕೆಟ್​ ಒಳಗೆ ಪತ್ನಿಯ ತಲೆ ಮುಳುಗಿಸಿ ಆಕೆಯನ್ನು ಹತ್ಯೆಗೈದ ಬಳಿಕ ರೈಲಿಗೆ ಸಿಲುಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಹಾನಂದ ಬಿಸ್ವಾಸ್​ (24) ಎಂದು ಗುರುತಿಸಲಾಗಿದೆ. ಈತ ಅಸ್ಸಾಂ ನಿವಾಸಿ. ಹೈದರಾಬಾದ್​ನ ಬಂಜಾರ ಹಿಲ್ಸ್​ನಲ್ಲಿರುವ ಶಾಪಿಂಗ್​ ಮಾಲ್​ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. ಈತನ ಮೃತದೇಹ ಮಂಗಳವಾರ ಲಕಡಿ ಕಾ ಪುಲ್​ ರೈಲು ನಿಲ್ದಾಣದ ಹಳಿಗಳ ಮೇಲೆ ಪತ್ತೆಯಾಗಿದೆ ಎಂದು ಪೊಲೀಸರು … Continue reading ನೀರು ತುಂಬಿದ ಬಕೆಟ್​ ಒಳಗೆ ಪತ್ನಿಯ ತಲೆ ಮುಳುಗಿಸಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ!