ನಿಲ್ಲದ ಅಪಘಾತಗಳ ಸರಣಿ: ಸಾವಿನ ಹೆದ್ದಾರಿ ಎಂಬುದನ್ನು ಮತ್ತೆ ನೆನಪಿಸಿದ ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿ

ಹುಬ್ಬಳ್ಳಿ: ಕೇವಲ ಎರಡು ದಿನಗಳ ಅಂತರಲ್ಲಿ ಎರಡು ಭೀಕರ ಅಪಘಾತಗಳು ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ನಡೆದಿದ್ದು, ಒಟ್ಟು 18 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯು ಸಾವಿನ ಹೆದ್ದಾರಿ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ. ಈ ಹೆದ್ದಾರಿಯಲ್ಲಿ ಪ್ರತಿ ವರ್ಷವೂ ಒಂದಲ್ಲ ಒಂದು ಭೀಕರ ಅಪಘಾತಗಳು ಸಂಭವಿಸುತ್ತಿದ್ದು, ಕಿಲ್ಲರ್​ ಹೆದ್ದಾರಿಯಂದೇ ಕುಖ್ಯಾತಿಯಾಗಿದೆ. ಮೇ. 21ರ ಶನಿವಾರದಂದು ಧಾರವಾಡ ಬಾಡ ಕ್ರಾಸ್ ಬಳಿಯ ಇದೇ ಹೆದ್ದಾರಿಯಲ್ಲಿ ಕ್ರೂಸರ್​ ಕಾರು ಮರಕ್ಕೆ ಡಿಕ್ಕಿಯಾಗಿ 9 ಮಂದಿ … Continue reading ನಿಲ್ಲದ ಅಪಘಾತಗಳ ಸರಣಿ: ಸಾವಿನ ಹೆದ್ದಾರಿ ಎಂಬುದನ್ನು ಮತ್ತೆ ನೆನಪಿಸಿದ ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿ