ಜನಾಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದ ಲಂಕಾದ ಮಾಜಿ ಅಧ್ಯಕ್ಷ ತವರಿಗೆ ವಾಪಸ್​!

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ವಿರುದ್ಧದ ಜನಾಕ್ರೋಶಕ್ಕೆ ಹೆದರಿ ದೇಶ ತೊರೆದಿದ್ದ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋತಬಯ ರಾಜಪಕ್ಸ ಅವರು ಮತ್ತೆ ಶ್ರೀಲಂಕಾಕ್ಕೆ ಮರಳಿದ್ದಾರೆ. ಜನರ ತೀವ್ರ ಪ್ರತಿಭಟನೆಯ ಬಳಿಕ ಜುಲೈ 13ರಂದು ರಾಜಪಕ್ಸ ದೇಶವನ್ನು ತೊರೆದಿದ್ದರು. ಇದೀಗ ಶುಕ್ರವಾರ ಮಧ್ಯರಾತ್ರಿಯೇ ಕೊಲಂಬೊ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ತಮ್ಮ ಪಕ್ಷದ ಸಚಿವರು ಮತ್ತು ಸಂಸದರು ಏರ್​ಪೋರ್ಟ್​ಗೆ ತೆರಳಿ ರಾಜಪಕ್ಸ ಅವರನ್ನು ಬರಮಾಡಿಕೊಂಡರು. ಪ್ರಸ್ತುತ ರಾಜಪಕ್ಸ ಅವರು ಸರ್ಕಾರ ನಿಯೋಜನೆ ಮಾಡಿರುವ ಕೊಲಂಬೊದ ನಿವಾಸದಲ್ಲಿ ವಾಸವಿದ್ದಾರೆ. ದೇಶವನ್ನು ತೊರೆದ ಬಳಿಕ … Continue reading ಜನಾಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದ ಲಂಕಾದ ಮಾಜಿ ಅಧ್ಯಕ್ಷ ತವರಿಗೆ ವಾಪಸ್​!