ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿಸಲು ನಡೆದಿತ್ತು ಭಾರೀ ಕಸರತ್ತು: ರಾಜ್ಗಾಗಿ ಬೆಂಗ್ಳೂರನ್ನೇ ಜಾಲಾಡಿದ್ರು!
ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ಕುಮಾರ್ ಕುರಿತಾದ ಸುದ್ದಿಯೊಂದು ಬೆಳಗ್ಗೆಯಿಂದ ಭಾರೀ ವೈರಲ್ ಆಗುತ್ತಿದೆ. ಅಪ್ಪು ಅವರನ್ನು ರಾಜಕೀಯಕ್ಕೆ ತರಬೇಕೆಂದು ಈ ಹಿಂದೆ ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿಯು ಕೂಡ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನ ನೀಡಿದ್ದರಂತೆ. ಆದರೆ, ಪುನೀತ್ ಅದನ್ನು ನಯವಾಗಿಯೇ ತಿರಸ್ಕರಿಸಿದ್ದರಂತೆ. ರಾಜ್ ಕುಟುಂಬ ರಾಜಕೀಯದಿಂದ ದೂರ ಎಂಬ ಮಾತು ಬಹು ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಹಿಂದೆ ವರನಟ ಡಾ. ರಾಜ್ಕುಮಾರ್ ಅವರನ್ನು ಜನತಾ ಪಕ್ಷವು … Continue reading ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿಸಲು ನಡೆದಿತ್ತು ಭಾರೀ ಕಸರತ್ತು: ರಾಜ್ಗಾಗಿ ಬೆಂಗ್ಳೂರನ್ನೇ ಜಾಲಾಡಿದ್ರು!
Copy and paste this URL into your WordPress site to embed
Copy and paste this code into your site to embed