ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿಸಲು ನಡೆದಿತ್ತು ಭಾರೀ ಕಸರತ್ತು: ರಾಜ್​ಗಾಗಿ ಬೆಂಗ್ಳೂರನ್ನೇ ಜಾಲಾಡಿದ್ರು!

ಬೆಂಗಳೂರು: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಕುರಿತಾದ ಸುದ್ದಿಯೊಂದು ಬೆಳಗ್ಗೆಯಿಂದ ಭಾರೀ ವೈರಲ್​ ಆಗುತ್ತಿದೆ. ಅಪ್ಪು ಅವರನ್ನು ರಾಜಕೀಯಕ್ಕೆ ತರಬೇಕೆಂದು ಈ ಹಿಂದೆ ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿಯು ಕೂಡ ಪರೋಕ್ಷವಾಗಿ ಬಿಜೆಪಿಗೆ ಆಹ್ವಾನ ನೀಡಿದ್ದರಂತೆ. ಆದರೆ, ಪುನೀತ್​ ಅದನ್ನು ನಯವಾಗಿಯೇ ತಿರಸ್ಕರಿಸಿದ್ದರಂತೆ. ರಾಜ್​ ಕುಟುಂಬ ರಾಜಕೀಯದಿಂದ ದೂರ ಎಂಬ ಮಾತು ಬಹು ಹಿಂದಿನಿಂದಲೂ ಕೇಳಿಬರುತ್ತಿದೆ. ಈ ಹಿಂದೆ ವರನಟ ಡಾ. ರಾಜ್​ಕುಮಾರ್​ ಅವರನ್ನು ಜನತಾ ಪಕ್ಷವು … Continue reading ಇಂದಿರಾ ಗಾಂಧಿ ವಿರುದ್ಧ ಕಣಕ್ಕಿಳಿಸಲು ನಡೆದಿತ್ತು ಭಾರೀ ಕಸರತ್ತು: ರಾಜ್​ಗಾಗಿ ಬೆಂಗ್ಳೂರನ್ನೇ ಜಾಲಾಡಿದ್ರು!